ಮಹಿಳಾ ಸಬಲೀಕರಣದಿಂದಲೇ ಸಮಾಜದಅಭಿವೃದ್ಧಿ… ಕನ್ನೇಶ್

ಸಿದ್ದಾಪುರ:ಕಳೆದ ೧೨ನೇ ಶತಮಾನದಿಂದಲೇ ಬಸವಣ್ಣನವರು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು. ಅಂದಿನಿಂದ ಇಂದಿನವರೆಗೂ ಪ್ರಯತ್ನ ನಡೆದೇಇದೆ, ಆದರೂ ನಿರೀಕ್ಷಿತ ಮಟ್ಟದಲ್ಲಿ ಮಹಿಳಾ ಸಬಲಿಕರಣವಾಗಿಲ್ಲ. ಸರ್ಕಾರಇಂದು ಶಕ್ತಿ ಯೋಜನೆ, ಗೃಹಲಕ್ಷಿö್ಮÃ, ಗೃಹಜ್ಯೋತಿ ಮುಂತಾದಮಹಿಳಾಪರ ಯೋಜನೆಗಳನ್ನು ರೂಪಿಸಿಕೊಂಡು ಸಬಲಿಕರಣಗೊಳಿಸುತ್ತಿದೆ.ಇಲ್ಲಿ ಮಹಿಳಾಪರ ಅಂದ್ರೆ ಮಾನವೀಯ ಪರವೆಂದೇ ನಾವು ಅರ್ಥೈಸಿಕೊಳ್ಳಬೇಕು.ನಮ್ಮ ಮಹಿಳಾ ಸಮುದಾಯಆಲಯವೆಂಬ ಚೌಕಟ್ಟನ್ನು ಮುರಿದುಕೊಂಡು, ಅಲ್ಲಮರ ಬಯಲಿಗೆ ಬರಬೇಕಿದೆ.ವೈಚಾರಿಕಚಿಂತನೆಯತ್ತ ಮುಖಮಾಡಿ ಸಮಸಮಾಜದಅಭಿವೃದ್ಧಿಗೆ ಕೈ ಜೋಡಿಸಬೇಕಿದೆ.ಒಟ್ಟಾರೆ ನಮ್ಮ ಸಮಾಜದಅಭಿವೃದ್ಧಿ ಮಹಿಳಾ ಸಬಲಿಕರಣದಿಂದಲೇ ಸಾಧ್ಯವೆಂದು ಸಮಾಜಮುಖಿಚಿಂತಕಕನ್ನೇಶ ನಾಯ್ಕತಮ್ಮಉಪನ್ಯಾಸದಲ್ಲಿ ಹೇಳಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆಯಜಿಲ್ಲಾ … Continue reading ಮಹಿಳಾ ಸಬಲೀಕರಣದಿಂದಲೇ ಸಮಾಜದಅಭಿವೃದ್ಧಿ… ಕನ್ನೇಶ್