ಮೋದಿ ಕಾರ್ಯಕ್ರಮಕ್ಕೆ ಕಾಗೇರಿ ಬಸ್‌ ಅನುಮತಿ ಪಡೆಯದ ಹಿನ್ನೆಲೆ ಬಿ.ಜೆ.ಪಿ.ಯ ೧೫ ಜನರ ಮೇಲೆ ಪ್ರಕರಣ ದಾಖಲು

ಚುನಾವಣೆಗೆ ಮುನ್ನ ಮೇ೩ರಂದು ಅಂಕೋಲಾಕ್ಕೆ ಆಗಮಿಸಿದ್ದಪ್ರಧಾನಿ ಮೋದಿ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರನ್ನು ಸಾಗಿಸಲು ಸಿದ್ಧಾಪುರದಿಂದ ೪೬ ಬಸ್‌ ಗಳನ್ನು ಕಾರವಾರಕ್ಕೆ ಚುನಾವಣಾ ಆಯೋಗದ ಅನುಮತಿಇಲ್ಲದೆ ಬಳಸಿದ ಹಿನ್ನೆಲೆಯಲ್ಲಿ ಬಿ.ಜೆ.ಪಿ.ಯ ೧೫ ಕಾರ್ಯಕರ್ತರ ವಿರುದ್ಧ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮೇಶ್‌ ನಾರಾಯಣ ನಾಯ್ಕ ಶಿರಳಗಿ, ಗಣಪತಿ ನಾರಾಯಣ ಭಂಡಾರಿ ಶಿರಳಗಿ ತಿಮ್ಮಯ್ಯ ಮರಿಯಾ ಕೆಳಗಿನಮನೆ, ತಿಮ್ಮಪ್ಪ ರಾಮಾ ಮಡಿವಾಳ, ಆದರ್ಶ ನಾಗೇಶ್‌ ಪೈ, ಶಿವಾನಂದ ಮಾಸ್ತ್ಯಾ ಮಡಿವಾಳ, ರಮಾನಂದ ಪರಶುರಾಮ ಮಡಿವಾಳ,ರಾಜಾರಾಮ ಆರ್.‌ ಹೆಗಡೆ ಬಿಳೇಕೈ, … Continue reading ಮೋದಿ ಕಾರ್ಯಕ್ರಮಕ್ಕೆ ಕಾಗೇರಿ ಬಸ್‌ ಅನುಮತಿ ಪಡೆಯದ ಹಿನ್ನೆಲೆ ಬಿ.ಜೆ.ಪಿ.ಯ ೧೫ ಜನರ ಮೇಲೆ ಪ್ರಕರಣ ದಾಖಲು