ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಣಿಕೆ ಆರೋಪ ಕನ್ನಡಪರ ಹೋರಾಟಗಾರ ಆಕಾಶ್‌ ಕೊಂಡ್ಲಿ ಜೊತೆ ಮೂವರ ಬಂಧನ

ಮಾನವ ಕಳ್ಳ ಸಾಗಾಣಿಕೆ,ವೆಶ್ಯಾವಾಟಿಕೆ ಆರೋಪದ ಮೇಲೆ ಕನ್ನಡಪರ ಹೋರಾಟಗಾರ ಆಕಾಶ್‌ ಕೊಂಡ್ಲಿ ಮತ್ತು ಇತರ ಇಬ್ಬರನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಕೊಂಡ್ಲಿಯ ಸಂಗೀತಾ ಮಡಿವಾಳ ಎನ್ನುವ ಯುವತಿ ತನ್ನನ್ನು ವೆಶ್ಯಾವಾಟಿಕೆಗೆ ಒತ್ತಾಯಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಣ್ಣಪ್ಪ ಯಾನೆ ಆಕಾಶ್‌ ಕೊಂಡ್ಲಿ ಕಡಕೇರಿ. ಮಹೇಶ್‌ ನಾರಾಯಣ ಮಡಿವಾಳ ಹಾಗೂ ಪಾರ್ವತಿ ಎನ್ನುವ ಮೂವರು ಪುಸಲಾಯಿಸಿದ್ದಲ್ಲದೆ ಹಣಕ್ಕಾಗಿ ವೆಶ್ಯಾವಾಟಿಕೆ ದಂಧೆಗೆ ಇಳಿಯದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಸಿದ್ದಾರೆ ಎಂದು ದೂರಿದ್ದಾರೆ. ಪ್ರಕರಣದ ವಿವರ- ಕನ್ನಡ ಪರ ಹೋರಾಟಗಾರ … Continue reading ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಣಿಕೆ ಆರೋಪ ಕನ್ನಡಪರ ಹೋರಾಟಗಾರ ಆಕಾಶ್‌ ಕೊಂಡ್ಲಿ ಜೊತೆ ಮೂವರ ಬಂಧನ