ಕೆರೆಬೇಟೆ ಹುಡುಗನಿಗೆ ಹೆಚ್ಚಿದ ಬೇಡಿಕೆ

ಕೆರೆಬೇಟೆ ಚಿತ್ರದ ಯುವ ನಿರ್ಧೇಶಕ ಗುರುರಾಜ್‌ ಬಿ. ಯಾನೆ ರಾಜ್‌ ಗುರು ಚಿತ್ರ ಬಿಡುಗಡೆಗೆ ಮುನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವಿರತ ೧೬ ವರ್ಷಗಳ ಶ್ರಮದ ನಂತರ ಕೆರೆಬೇಟೆ ಚಿತ್ರ ತೆರೆಗೆ ಬರುವ ಮೊದಲು ಕನ್ನಡ ಚಿತ್ರರಂಗ ಮತ್ತು ಮಾದ್ಯಮಲೋಕ ರಾಜ್‌ ಗುರು ಪ್ರತಿಭೆ ಗುರುತಿಸಿದೆ. ವಿನಯ ರಾಜ್‌ ಕುಮಾರ ಜೊತೆ ಎರಡನೇ ಸಿನೆಮಾಕ್ಕೆ ತಯಾರಿ ನಡೆಸುತ್ತಿರುವ ರಾಜ್‌ ಗುರು ಚಿಂಗುಮಣೆ ಮೂಲಕ ಮತ್ತೆ ಮಲೆನಾಡಿನಸೊಬಗು ಪರಿಚಯಿಸಲಿದ್ದಾರೆ. ಕೆರೆಬೇಟೆಯ ಪ್ರಸವ ವೇದನೆಯ ಖುಷಿಯಲ್ಲಿ ಉತ್ಸಾಹ ಹೆಚ್ಚಿಸಿಕೊಂಡಿರುವ ಗುರು ಆತ್ಮವಿಶ್ವಾಸದಿಂದಿರುವುದು … Continue reading ಕೆರೆಬೇಟೆ ಹುಡುಗನಿಗೆ ಹೆಚ್ಚಿದ ಬೇಡಿಕೆ