ಗಣೇಶ್‌ ಹೆಗಡೆ ಸಂಶಯಾಸ್ಪದ ಸಾವು ಕೊಲೆ ಶಂಕೆ!

ಸಿದ್ಧಾಪುರ,ಮಾ.೨೩- ಇಲ್ಲಿಯ ವಾಟಗಾರ್‌ ಕುಂಟೆಹೊಳೆ ಬಳಿ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಸಾವು ಕೊಲೆ ಇರಬಹುದೆ? ಎನ್ನುವ ಸಂಶಯಕ್ಕೆ ಕಾರಣವಾಗಿದೆ. ಮಾ.೨೨ ರ ರಾತ್ರಿಯಿಂದ ೨೩ ರ ಮುಂಜಾನೆ ಮಧ್ಯದಲ್ಲಿ ನಡೆದಿರಬಹುದಾದ ಈ ಘಟನೆಯಲ್ಲಿ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ರವಿವಾರ ಮುಂಜಾನೆ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್‌ ದೂರು ನೀಡಿರುವ ಮೃತರ ಸಹೋದರ ಶ್ರೀಧರ ಹೆಗಡೆ. ಗಣೇಶ್‌ ಹೆಗಡೆ ಸುಂಗೊಳ್ಳಿಮನೆಯಲ್ಲಿ ಏಕಾಂಗಿಯಾಗಿ ಬದುಕುತಿದ್ದರು. ಅವರ ಮಗ … Continue reading ಗಣೇಶ್‌ ಹೆಗಡೆ ಸಂಶಯಾಸ್ಪದ ಸಾವು ಕೊಲೆ ಶಂಕೆ!