ಲೋಕಸಭೆ ಸಮರ ೨೪- ಚುನಾವಣಾ ಗಾಸಿಪ್!‌ ಅನಂತಕುಮಾರ ಹೆಗಡೆ ಸಿಟ್ಟು ಮಾಡಿಕೊಳ್ಳುತ್ತಿರುವುದೇಕೆ?

ಘಟನೆ-೧- ಲೋಕಸಭೆ ಚುನಾವಣೆಯ ಉತ್ತರ ಕನ್ನಡ ಟಿಕೆಟ್‌ ವಂಚಿತ ಅನಂತಕುಮಾರ ಹೆಗಡೆ ತನ್ನ ಲಾಗಾಯ್ತಿನ ಗಿಮಿಕ್‌ ಗಳೆಲ್ಲಾ ಕೈಕೊಡುತಿದ್ದಂತೆ ಪ್ರತಿ ಚುನಾವಣೆ ನಂತರ ಸೇರಿಕೊಳ್ಳುವ ತಮ್ಮ ಮನೆಯ ಅಂಡರ್‌ ಗ್ರೌಂಡ್‌ ಸೇರಿಕೊಂಡರಂತೆ ಎರಡೇ ದಾರಿಗಳಿರುವ ಆ ಅಂಡರ್‌ ವರ್ಲ್ಡ್ ಗೆ ಈ ಹಿಂದೆ ಎರಡು ಜನರಿಗೆ ಮಾತ್ರ ಪ್ರವೇಶ ಅವಕಾಶವಿತ್ತಂತೆ. ಈಗ ಅದು ಒಬ್ಬರಿಗೆ ಮಾತ್ರ ಉಳಿದುಕೊಂಡಿದ್ದು ಈ ಅಂಡರ್‌ ಗ್ರೌಂಡ್‌ ಪ್ರವೇಶ ಕಳೆದುಕೊಂಡ ಇನ್ನೊಬ್ಬ ಯಾರು ಎನ್ನುವ ತನಿಖೆ ಈಗ ಸಂಘದಿಂದ ಪ್ರಾರಂಭವಾಗಿದೆಯಂತೆ! ಘಟನೆ-೨- ತನಗೆ … Continue reading ಲೋಕಸಭೆ ಸಮರ ೨೪- ಚುನಾವಣಾ ಗಾಸಿಪ್!‌ ಅನಂತಕುಮಾರ ಹೆಗಡೆ ಸಿಟ್ಟು ಮಾಡಿಕೊಳ್ಳುತ್ತಿರುವುದೇಕೆ?