ಪತ್ರಿಕೋದ್ಯಮದ ಅವನತಿ & ಸಾಮಾಜಿಕ ಮಾಧ್ಯಮದ ನಾಗಾಲೋಟ!
ಕತೆಗಾರ್ತಿ ಭಾನು ಮುಸ್ತಾಕ್ ರಿಗೆ ಬೂಕರ್ ಒಲಿಯುವ ಮೊದಲು ಅವರನ್ನು ಕನ್ನಡ ಸಾಹಿತ್ಯ ಲೋಕ ಸರಿಯಾಗಿ ಗುರುತಿಸಿರಲಿಲ್ಲ. ಲಂಕೇಶ್ ತಮ್ಮ ಅಗಾಧ ಪ್ರತಿಭೆಯ ನಡುವೆ ಪತ್ರಿಕಾಲೋಕ, ಸಾಹಿತ್ಯ ಕ್ಷೇತ್ರದ ಪ್ರಶಸ್ತಿ, ಮನ್ನಣೆಗಳಿಂದ ದೂರ ಉಳಿದಿದ್ದರು. ಇವರ ನಡುವೆ ನೂರಾರು ಜನರ ಸಹಜವಾಗಿ, ಉದ್ದೇಶಪೂರ್ವಕವಾಗಿ ಈ ಪಟ್ಟಭದ್ರರ ಉಪೇಕ್ಷೆಗೆ ಒಳಗಾಗಿದ್ದಿದೆ. ವಿಶ್ವ ಪತ್ರಿಕಾ ಕ್ಷೇತ್ರ ಪ್ರಾರಂಭವಾದದ್ದು ಯಾವಾಗ ? ಎಂದರೆ ಅದು ಇತಿಹಾಸದ ಸಂಶೋಧಕರ ಮೂಗಿನ ನೇರದಸತ್ಯವಾಗುವ ಅಪಾಯದಿಂದ ಪಾರಾಗಲು ಸಾಧ್ಯವೇ ಇಲ್ಲ. ಪುರಾತನ ಜನರು ಕಾಡಿನಲ್ಲಿ ಕೊಂದು … Continue reading ಪತ್ರಿಕೋದ್ಯಮದ ಅವನತಿ & ಸಾಮಾಜಿಕ ಮಾಧ್ಯಮದ ನಾಗಾಲೋಟ!
Copy and paste this URL into your WordPress site to embed
Copy and paste this code into your site to embed