ಇಲ್ಲಿ ಬಿಯರ್ ಬಾಂಡರಿ ಲೈನ್ ದಾಟುವ ಹಾಗಿಲ್ಲ!

ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ
ನಿಮಗೆ ಗೊತ್ತಾ?

ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ!
ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ ಜನಾಭಿಪ್ರಾಯ ಖರೀದಿಸಿದವರ್ಯಾರು? ಎನ್ನುವುದು ಎಲ್ಲರಿಗಿಂತಲೂ ಹೆಚ್ಚಾಗಿ ಸ್ವಯಂಘೋಷಿತ ದೇಶಭಕ್ತರಿಗಂತೂ ಸಂಪೂರ್ಣ ವಾಸ್ತವ,ಸತ್ಯದ ಅರಿವಿದೆ.
ಅದಕ್ಕೂ ಸಿದ್ಧಾಪುರ ತಾಲೂಕಿನ ತ್ಯಾರಸಿ-ಬೇಡ್ಕಣಿಯ ಚಳ್ಳೆವಟ್ಟಿ ಬಿಯರ್ ಬಾಂಡರಿಗೂ ಬಾದರಾಯಣ ಸಂಬಂಧವಿರಬಹುದು! ಅದರ ಕತೆ ಬಿಡಿ. ಇಲ್ಲಿಯ ವಿಶೇಶವೆಂದರೆ…….
ಬೇಡ್ಕಣಿ ಗ್ರಾಮಪಂಚಾಯತ್ ತ್ಯಾರಸಿ ಚಳ್ಳೆವಟ್ಟಿ ಮೈದಾನ ಬಹುವರ್ಷಗಳಿಂದ ಸ್ಥಳಿಯ ಯುವಕರ ನೆಚ್ಚಿನ ಕ್ರಿಕೆಟ್ ಮೈದಾನ.
ಇಲ್ಲಿ ಪ್ರತಿದಿನ, ವಾರ ಎನ್ನುವಂತೆ ಯುವಕರ ಕ್ರಿಕೆಟ್ ಮ್ಯಾಚ್ ನಡೆಯುತ್ತವೆ.
ಇಲ್ಲಿ ಆಡುವ ಕ್ರಿಕೆಟ್ಟಿಗರು ಬಿಯರ್ (ಕುಡಿಯುತ್ತಾರೋ?) ಬಾಟಲ್ ಮುಟ್ಟುತ್ತಾರೊ? ಇಲ್ಲವೋ ತಿಳಿದಿಲ್ಲ.
ಆದರೆ, ಈ ಕ್ರಿಕೆಟ್ ಮೈದಾನದ ಬಾಂಡರಿ ಲೈನ್ ಬಿಯರ್ ಬಾಟಲಿಗಳ ಬೇಲಿ, ಇಲ್ಲಿ ಸಿಕ್ಸ್ ಹೊಡೆಯುವವನು ಬಿಯರ್ ಬಾಂಡ್ರಿ ದಾಟಲೇಬೇಕು. 4 ಹೊಡೆಯುವವನು ಬಿಯರ್ ಬಾಂಡ್ರಿ ಮುಟ್ಟಲೇಬೇಕು.
ಹಗಲು ಕ್ರಿಕೆಟಿಗರು ಇಲ್ಲಿ ಬಿಯರ್ ಬಾಂಡ್ರಿ ವ್ಯಾಪ್ತಿಯೊಳಗೆ ಆಡುತ್ತಾರೆ. ಆದರೆ ರಾತ್ರಿ ಈ ಮೈದಾನದ ಎದುರಿನ ರಸ್ತೆಯಿಂದ ಸಾರ್ವಜನಿಕರು ಸಾಗುವುದು ಕಷ್ಟ. ಅಷ್ಟುಜನ ಗುಂಡೋಪಂಥರು ಇಲ್ಲಿ ಠಳಾಯಿಸುತ್ತಾರೆ.
ಇದು ಪಾವಗಡ ರಾಜ್ಯ ಹೆದ್ದಾರಿ, ಈ ಮೈದಾನದ ಕೂಗಳತೆಯಲ್ಲೆ ಸಿದ್ಧಾಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯವಿದೆ.
ಮೈದಾನದಲ್ಲಿ ಆಡುವವರು ಬಿಯರ್ ಬೇಲಿ ದಾಟಲೇಬೇಕು, ದಾಟುತ್ತಾರೆ. ಆದರೆ ಇಲ್ಲಿಯ ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು, ಪ್ರಯಾಣಿಕರದ್ದ್ಯಾವ ಕರ್ಮ!
ಈ ಬಿಯರ್ ಬಾಂಡರಿ ದಾಟುವುದು ಎನ್ನುತ್ತಾರೆ ರಕ್ಷಣಾ ವೇದಿಕೆಯ ಯುವ ನಾಯಕ ಸಂಪಕಂಡದ ದಿವಾಕರ ನಾಯ.್ಕ
ಹಾಗಾಗಿ ಈ ಮೈದಾನದಲ್ಲಿ ಆಡುವವರು, ಈ ಕಾಲೇಜಿಗೆ ಹೋಗುವವರು, ಹಾಗೂ ರಾತ್ರಿ ಸಮಯದಲ್ಲಿ ಬಿಯರ್ ಸಮಾರಾಧನೆ ಮಾಡುವವರು ಯಾರ ಮಕ್ಕಳು ಎಂಬುದರ ಬಗ್ಗೆ ಸ್ಥಳಿಯರು ಗಮನಹರಿಸಬೇಕು. ಮತ್ತು ಬಿಯರ್ ಬಾಂಡರಿ ಮಾಡುವಷ್ಟು ಬಾಟಲ್ ಒಗೆದಿರುವ ಕುಡುಕರ ಬಗ್ಗೆಯೂ ಸ್ಪಲ್ಫಸಹಾನುಭೂತಿಯಿಂದಲೇ ಕಾನೂನು ಕ್ರಮದ ಎಚ್ಚರಿಕೆ ಕೊಡಿ ಎನ್ನುವುದು ಸಾರ್ವಜನಿಕರ ಆಗ್ರಹ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *