![](https://i0.wp.com/samajamukhi.net/wp-content/uploads/2019/07/IMG-20190725-WA0010.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಗೋಳಗೋಡು ಬಸ್ ನಿಲುಗಡೆ ಸಮಸ್ಯೆ, ರಸ್ತೆ ತಡೆಮಾಡಿ ಪ್ರತಿಭಟಿಸಿದ ಸ್ಥಳಿಯರು
ಸಿದ್ಧಾಪುರ ತಾಲೂಕಿನ ಅಕ್ಕುಂಜಿ-ಗೋಳಗೋಡು ತಿರುವಿನಲ್ಲಿ ಸಾಗರ ಡಿಪೋ ಸೇರಿದಂತೆ ಎಲ್ಲಾ ವಾಹನಗಳಿಗೆ ನಿಲುಗಡೆ ನೀಡಬೇಕು ಎಂದು ಆಗ್ರಹಿಸಲು ಇಂದು ಸ್ಥಳಿಯರು ಪ್ರತಿಭಟನೆ ನಡೆಸಿ,ರಸ್ತೆತಡೆ ನಡೆಸಿದ ಪ್ರಸಂಗ ನಡೆದಿದೆ.
ಅಕ್ಕುಂಜಿ-ಗೋಳಗೋಡು ಬಸ್ ನಿಲ್ದಾಣದ ಬಳಿ ಸಾರಿಗೆ ವಾಹನ ನಿಲುಗಡೆ ಮಾಡದ ಬಗ್ಗೆ ಈ ಹಿಂದೆ ದೂರಿದ್ದರು. ಇಷ್ಟಾದ ಮೇಲೂ ಸಾಗರ ಡಿಪೊ ಸಾರಿಗೆ ವಾಹನಗಳು ಇಲ್ಲಿ ನಿಲುಗಡೆ ಆಗುತ್ತಿರಲಿಲ್ಲ. ಈ ತೊಂದರೆ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ಥಳಿಯರ ಪ್ರತಿಭಟನೆ ನಡೆಯಿತು. ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಂಡಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ.
![](https://i2.wp.com/samajamukhi.net/wp-content/uploads/2019/07/IMG-20190725-WA0008.jpg?fit=1024%2C768)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)