![](https://i0.wp.com/samajamukhi.net/wp-content/uploads/2019/10/siddanna.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ರಾಜ್ಯದ ವಿಪಕ್ಷ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ ಮತ್ತೆ ಆಯ್ಕೆಯಾಗಿದ್ದಾರೆ. ಗದಗದ ಎಸ್.ಆರ್.ಪಾಟೀಲ್ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಬಹುಕುತೂಹಲದ ಈ ಆಯ್ಕೆಯ ಮೂಲಕ ಸಿದ್ಧು ಮತ್ತೆ ರಾಜ್ಯದಲ್ಲಿ ತಮ್ಮ ಹವಾ ಮುಂದುವರಿಸಿದ್ದಾರೆ.
ಹಲವು ಗೊಂದಲ, ವಿವಾದ, ಚರ್ಚೆಗಳ ನಡುವೆ ಸಿದ್ದು ಮತ್ತೆ ತಮ್ಮ ಸಾಮಥ್ರ್ಯ ಸಾಬೀತುಮಾಡಿದಂತಾಗಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)