ಗ್ರಾಹಕರಿಗೆ ಎಲ್.ಐ.ಸಿ.ಯಿಂದ ಸಿಹಿಸುದ್ದಿ,ಜಿಯೋದಿಂದ ಕಹಿಸುದ್ದಿ

ದೇಶದ ಸಾರ್ವಜನಿಕ ಸ್ವತ್ತು ಭಾರತೀಯ ಜೀವ ವಿಮಾ ನಿಗಮ ಮತ್ತು ಖಾಸಗಿ ಸಂಸ್ಥೆ ಜಿಯೋ ಏಕಕಾಲದಲ್ಲಿ ವ್ಯತಿರಿಕ್ತ ಸುದ್ದಿಗಳನ್ನು ನೀಡಿವೆ. ಸಾರ್ವಜನಿಕ ನಿಗಮ ಎಲ್.ಐ.ಸಿ. ತನ್ನ ಗ್ರಾಹಕರಿಗೆ ನಿಗಮ ಲಾಭದಲ್ಲಿದೆ,ಭದ್ರವಾಗಿದೆ. ಕೆಲವು ವಿದ್ಯಮಾನಗಳು,ಬದಲಾವಣೆಯಿಂದ ಕೇಂದ್ರಸರ್ಕಾರ ನಷ್ಟದ ಉದ್ಯಮಗಳಲ್ಲಿ ಎಲ್.ಐ.ಸಿ. ಯಿಂದ ಹೂಡಿಕೆ ಮಾಡಿಸಿ ಹಾನಿ ಮಾಡುತ್ತಿದೆ ಎಂಬರ್ಥದ ಗಾಳಿಸುದ್ದಿಗಳು ಸಾಂಕ್ರಾಮಿಕವಾಗಿವೆ. ಆದರೆ ನಿಗಮ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಯಾಗಿದ್ದು ಸಂಸ್ಥೆ ಪಾಲಸಿ ವಿಷಯಗಳನ್ನುಬೋರ್ಡ್‍ನಲ್ಲಿ ತೀರ್ಮಾನಿಸುತ್ತದೆ.ಸರ್ಕಾರದ ನೀತಿ-ನಿಯಮಗಳು ನಮಗೆ ಅನ್ವಯಿಸುತ್ತವೆಯಾದರೂ ಬೋರ್ಡ್ ತೀರ್ಮಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ ಹೀಗಾಗಿ ಅನಿರೀಕ್ಷಿತ ವಿದ್ಯಮಾನಗಳು ಎಲ್.ಐ.ಸಿ.ಗೆ ಸಂಬಂಧಿಸಿದ ಗಾಳಿ ಸುದ್ದಿಗಳ ಬಗ್ಗೆ ಜನತೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಎಲ್.ಐ.ಸಿ. ಪ್ರಕಟಣೆ ನೀಡಿದೆ.
ಇದು ಎಲ್.ಐ.ಸಿ. ಯಿಂದ ದೇಶದ ಜನತೆಗೆ ಸಿಕ್ಕ ಖುಷಿಯ ಸುದ್ದಿಯಾದರೆ
ಈಗಿನ ಕೇಂದ್ರ ಸರ್ಕಾರದ ಫಲಾನುಭವಿ ಸಂಸ್ಥೆಯಾದ ಜಿಯೋ ಕಳೆದ ನಾಲ್ಕೈದು ವರ್ಷಗಳಿಂದ ಕೊಟ್ಟ ವೇಗದ ಅಂತರ್ಜಾಲ ಮತ್ತು ಟಾಕ್‍ಟೈಮ್ ಮೇಲೆ ಕೂಡಾ ಹಣ ಆಕರಿಸುವ ಶಾಕಿಂಗ್ ಸುದ್ದಿ ನೀಡಿದೆ. ಜಿಯೋದಿಂದ ಗ್ರಾಹಕರಿಗೆ ಸಂದೇಶಗಳು ಬರುತಿದ್ದು ಅವು ಜಿಯೋ ಮತ್ತು ಅನ್ಯ ಸಂಪರ್ಕಜಾಲದ ಅಂತರ್ಜಾಲ ಮತ್ತು ಮಾತನಾಡುವ ಸಮಯದ ಮೇಲೆ ದರ ಆಕರಿಸುವ ಸೂಚನೆ ನೀಡಿದೆ.
ಇದೇ ತಿಂಗಳಿಂದಲೇ ಜಿಯೋ ದಿಂದ ಅನ್ಯ ನೆಟ್ವರ್ಕ್ ಗಳಿಗೆ ಕರೆ ಮಾಡಿದರೆ ನಿಮಿಷಕ್ಕೆ 6 ಪೈಸೆ ಚಾರ್ಜ್ ವಿಧಿಸಲಿದೆ. ಈ ದರ ಜಿಯೋದಿಂದ ಜಿಯೋ ಗೆ ಅನ್ವಯಿಸುವುದಿಲ್ಲ ಅಂದರೆ ಜಿಯೋದಿಂದ ಜಿಯೋ ಮೊಬೈಲ್,ಜಿಯೋದಿಂದ ಜಿಯೋ ಲ್ಯಾಂಡ್ ಲೈನ್ಗಳಿಗೆ ಚಾರ್ಚ್ ರಿಯಾಯತಿ ಇದೆ. ಆದರೆ ಜಿಯೋದಿಂದ ಅನ್ಯ ಸಂಪರ್ಕಜಾಲ ಸಂಸ್ಥೆಗಳ ಕರೆಗಳಿಗೆ ನಿಮಿಷಕ್ಕೆ 6ಪೈಸೆ ತಗುಲಲಿದೆ.
ವಾಹನವಿಮೆ,
ಆರೋಗ್ಯವಿಮೆ,
ಜೀವವಿಮೆ ಮಾಡಿಸುವವರು ಕರೆ ಮಾಡಿ-8277517164

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *