![](https://i0.wp.com/samajamukhi.net/wp-content/uploads/2019/10/IMG-20191011-WA0002.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು
![](https://i0.wp.com/samajamukhi.net/wp-content/uploads/2022/08/13.jpg?resize=724%2C1024&ssl=1)
ಬಲು ಅಪರೂಪದ ಮಡಮಾಸ್ ಮೀನು ಸಿದ್ಧಾಪುರದ ಮೀನುಮಾರುಕಟ್ಟೆಗೆ ಬಂದಿದ್ದು ತಡವಾಗಿ ಸುದ್ದಿಯಾಗಿದೆ. ಕಳೆದ ವಾರ ಮಹಾರಾಷ್ಟ್ರದಿಂದ ಬಂದ ಮೀನುಗಾಡಿಯಲ್ಲಿ 35 ಕೇಜಿ ಯ ಒಂದು ಮಡಮಾಸ್ ಮೀನು ಬಂದಿದ್ದು ನೋಡಿ ಮೀನು ಪ್ರೀಯರು ಕಣ್ಣರಳಿಸಿದರು. ಮೀನು ಬಿರ್ಯಾನಿಗೆ ಬಳಸುವ ಈ ಮೀನನ್ನು ಕತ್ತರಿಸಿ, ವಿಭಾಗಿಸಿದ ಸುನಿಲ್ ಆತ್ಮೀಯರಿಗೆ ಕೊಟ್ಟು ಸಂಬ್ರಮಿಸಿದರು. ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡಗಾತ್ರದ ಮೀನು ಸಿದ್ದಾಪುರ ಮೀನುಮಾರುಕಟ್ಟೆಗೆ ಬಂದಿದ್ದೇ ಅಪರೂಪ ಎನ್ನುತ್ತಾರೆ ಇಲ್ಲಿಯ ಮೀನುವ್ಯಾಪಾರಿಗಳು.
![](https://i0.wp.com/samajamukhi.net/wp-content/uploads/2022/09/tapms-add.png?resize=656%2C1024&ssl=1)
ತಹಸಿಲ್ದಾರ ಗೀತಾ ವರ್ಗಾವಣೆ
ಸಿದ್ದಾಪುರದ ತಹಸಿಲ್ದಾರರಾಗಿ ಕಾರ್ಯನಿರ್ವಹಿಸುತ್ತಾ ಒಂದು ವರ್ಷವೂ ಪೂರ್ತಿಯಾಗದ ಸಮಯದಲ್ಲಿ ಗೀತಾಸಿ.ಜಿ.ಯವರ ವರ್ಗಾವಣೆಯಾಗಿದೆ.ಇವರ ಜಾಗಕ್ಕೆ ಸಾಗರದ ಮಂಜುಳಾ ಭಜಂತ್ರಿ ಆಗಮಿಸಲಿದ್ದು ಸೋಮುವಾರ ಅಥವಾ ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಸುದ್ದಿಯಾಗಿದೆ.
![](https://i0.wp.com/samajamukhi.net/wp-content/uploads/2019/10/20191010_092432.jpg?fit=760%2C570)
![](https://i0.wp.com/samajamukhi.net/wp-content/uploads/2022/09/Redy.jpg?resize=724%2C1024&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)