ಗಾಂಧಿ ಕಾಲಿಟ್ಟಮನೆ ಇನ್ನೂ 750ವರ್ಷ ಸುಭದ್ರ!

350 ವರ್ಷಗಳ ಮನೆಗೆ ಇನ್ನೂ 750 ವರ್ಷಗಳ
ಆಯುಷ್ಯ!
ಸಾಮಾನ್ಯವಾಗಿ ಒಂದು ಕಟ್ಟಡ ಒಂದು ಮನೆಯ ಸಧೃಡತೆಯ ಅವಧಿ ನೂರು ವರ್ಷಗಳು ಎಂಬುದು ಸಾಮಾನ್ಯ ಗೃಹಿಕೆ, ಆದರೆ ಇಲ್ಲೊಂದು ಮನೆ ಈಗಾಗಲೇ 350 ವಸಂತಗಳನ್ನು ಕಳೆದಿದ್ದು ಇಂಜಿನಿಯರ್ ಗಳ ಸಮೀಕ್ಷೆಯಿಂದ ಈ ಮನೆ ಇನ್ನೂ 750ವರ್ಷಗಳ ವರೆಗೆ ಭದ್ರವಾಗಿರಲಿದೆ ಎನ್ನುವ ವಿಸ್ಮಯದ ವಿಚಾರ ಬೆರಗುಗೊಳಿಸುವಂತಿದೆ.
ಇದೇ ಮನೆಗೆ ಮಹಾತ್ಮಾಗಾಂಧಿ ಕೂಡಾ ಭೇಟಿ ನೀಡಿದ್ದರು ಎನ್ನುವ ವಿಚಾರ ಕುತೂಹಲ ಕೆರಳಿಸಿದೆ.
ಈ ವಿಶಿಷ್ಟ ಮನೆ ಇರುವುದು ಸಿದ್ದಾಪುರದ ಹೃದಯ ಭಾಗದಲ್ಲಿ ಪಟ್ಟಣ ಪಂಚಾಯತ್
ಎದುರಿನ ಎರಡನೇ ರಸ್ತೆಯಲ್ಲಿರುವ ಈ ಮನೆ ಮಣ್ಣು ಮತ್ತು ಮರಗಳಿಂದ ನಿರ್ಮಾಣವಾಗಿದೆ. ಇಲ್ಲಿರುವ ಮರದ ಕೆತ್ತನೆ ಶತಮಾನಗಳ ಹಿಂದಿನ ಕುಸುರಿ ಕಲೆಗೆ ಪುಟವಿಟ್ಟಂತಿದೆ.
ಈ ಮನೆಯ ಆಯುಷ್ಯ ಈಗಾಗಲೇ 350 ವರ್ಷಗಳು ಇದು ಮತ್ತೂ 750 ವರ್ಷಗಳ ವರೆಗೆ ಸುಭದ್ರವಾಗಿರುತ್ತದೆ ಎನ್ನುವ ತಜ್ಞರ ಅಭಿಪ್ರಾಯದಂತೆ ಬದಲಾವಣೆಗಳನ್ನು ಮಾಡದೆ ಹೀಗೇ ಉಳಿಸಿಕೊಳ್ಳಬೇಕೆಂದಿದ್ದೇನೆ ಎನ್ನುತ್ತಾರೆ ಈ ಮನೆಯ ಮಾಲಿಕ ರಾಧಾಕೃಷ್ಣ ಹೆಗಡೆ.
ಅಂದಹಾಗೆ ದೊಡ್ಮನೆ ಕುಟುಂಬದ ಈ ಪರಿವಾರ ಈ ಮನೆಯನ್ನು ಬೇರೆಯವರಿಂದ ಖರೀದಿಸಿದ್ದಂತೆ.
1934 ರಲ್ಲಿ ಈ ಮನೆಗೆ ಮಹಾತ್ಮಾಗಾಂಧಿ ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾದೇವಿತಾಯಿ ಇದೇ ಮನೆಯಿಂದ ಗಾಂಧಿ ಸಂಪರ್ಕದಿಂದ ವಿನೋಭಾಭಾವೆಯವರ ಆಶ್ರಮ ಸೇರಿದ್ದು ಸೇರಿದಂತೆ ಈ ಮನೆಗೂ ದೇಶದ ಸ್ವಾತಂತ್ರ್ಯ ಹೋರಾಟ, ಗಾಂಧಿ-ಶಾಂತಿ ಚಳವಳಿಗೂ ನಂಟಿದೆ.ಈ ನಂಟಿನ ನೆನಪು ಉಳಿಸುವ ಕೆಲಸಕ್ಕೆ ಈ ಕುಟುಂಬ ಮನಸ್ಸುಮಾಡಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *