![](https://i0.wp.com/samajamukhi.net/wp-content/uploads/2019/11/20191112_101215.jpg?resize=820%2C446&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ನಿರಂತರ ಮೂರನೇ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಳ್ಳಿಬೈಲ್ ನಾಟಕ ತಂಡ
ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಈ ವರ್ಷಕೂಡಾ ಜಿಲ್ಲಾ ಮಟ್ಟದಲ್ಲಿ ಪ್ರತಿಭಾಕಾರಂಜಿ ನಾಟಕ ಸ್ಫರ್ಧೆಯಲ್ಲಿ ಮೊದಲಸ್ಥಾನ ಗಳಿಸುವ ಮೂಲಕ ನಿರಂತರ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ಗೋಪಾಲನಾಯ್ಕ ಭಾಶಿ ವಿರಚಿತ ವೀರಮಯೂರ ನಾಟಕಕ್ಕೆ ಉತ್ತರಕನ್ನಡದ ಹಾಲಕ್ಕಿ ಬುಡಕಟ್ಟಿನ ವಸ್ತ್ರವಿನ್ಯಾಸದ ಮೂಲಕ ವಿಶಿಷ್ಟವಾಗಿ ನಿರೂಪಿಸಿದ ಈ ನಾಟಕ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳನ್ನು ಮೀರಿಸಿ ಗೆದ್ದಂತಾಗಿದೆ.
ಇದೇ ಪ್ರೌಢಶಾಲೆಯ ತಂಡ ಕಳೆದ ವರ್ಷ ಶಾಂತಲಾ ದೇವಿ ನಾಟಕವನ್ನೂ ಇದೇ ವೈಶಿಷ್ಟ್ಯತೆಯೊಂದಿಗೆ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.
![](https://i2.wp.com/samajamukhi.net/wp-content/uploads/2019/11/IMG-20191108-WA0050.jpg?fit=760%2C306)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)