![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ದೇಶದಾದ್ಯಂತ ದೀಪದ ಚೀಪ್ ಗಿಮಿಕ್ ನಾಟಕ ನಡೆಯುತಿದ್ದಾಗ ಈ ಸಮೂಹ ಸನ್ನಿಗೆ ಒಳಗಾಗದೆ ಶಾಸಕ ಸತೀಶ್ ಜಾರಕಿಹೊಳೆ ತಮ್ಮ ಗೋಕಾಕ್ ಮನೆಯಲ್ಲಿ ಬುದ್ಧ,ಬಸವ, ಅಂಬೇಡ್ಕರ್ ರ ಚಿತ್ರ ಪ್ರದರ್ಶಿಸುವ ಮೂಲಕ ವೈಚಾರಿಕತೆ ಮೆರೆದರು. ಈ ಚಿತ್ರವನ್ನು ರಾಜ್ಯದ ಅತಿಹೆಚ್ಚು ಜನ ವೀಕ್ಷಿಸುವ ಮೂಲಕ ಸತೀಶ್ ರ ವೈಚಾರಿಕ ಪ್ರಯತ್ನವನ್ನು ಬೆಂಬಲಿಸಿದರು. ಅವರ ಕುಟುಂಬಕ್ಕೆ ಸಮಾಜಮುಖಿ ಸಲಾಂ.
![](https://i0.wp.com/samajamukhi.net/wp-content/uploads/2020/04/IMG-20200406-WA0019.jpg?w=760&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)