

ಸಿದ್ಧಾಪುರದಲ್ಲಿ ಕಾಡುಬೀಜ ಸಂಗ್ರಹಿಸುವ ಗಣಪತಿ ವಡ್ಡಿನಗದ್ದೆ ತಮ್ಮ ಗ್ರಾಮದಲ್ಲಿ ಕಾಡುಬೀಜಗಳನ್ನು ಭೂಮಿಗೆ ಬಿತ್ತುವ ಮೂಲಕ ಪರಿಸರದಿನ ಆಚರಿಸಿದರು.

ಶಿರಸಿ ಪೋಲೀಸರು ಹಸಿರುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದ್ದಲ್ಲದೆ ಮಾರುಕಟ್ಟೆಠಾಣೆ ಪ್ರದೇಶದಲ್ಲಿ ವೃಕ್ಷಾರೋಪಣ ಮಾಡಿ ಪರಿಸರ ದಿನ ಆಚರಿಸಿದರು.
ಸಿದ್ಧಾಪುರ ಮನಮನೆಯಲ್ಲಿ ರವಿಚೆನ್ನಣ್ಣನವರ್ ಅಭಿಮಾನಿ ಬಳಗದ ಸದಸ್ಯರು ಗಿಡನೆಡುವ ಮೂಲಕ ವಿಶ್ವಪರಿಸರ ದಿನ ಆಚರಿಸಿದರು.
ಸಾಗರ ಹೊನ್ನೆಮರುಡುವಿನಲ್ಲಿ ಸ್ವಾಮಿ,ನೊಮಿಟೋ ನೇತೃತ್ವದಲ್ಲಿ ಪರಿಸರ ದಿನ ಆಚರಿಸಿ ಗಂಗಾಧರ ಕೊಳಗಿಯವರ ಯಾನ ಪುಸ್ತಕ ವಿತರಿಸಿದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
