![](https://i0.wp.com/samajamukhi.net/wp-content/uploads/2020/06/18556051_844472399040329_8736439165279343865_n.jpg?resize=594%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಶಿರಸಿ ಮರಾಠಿಕೊಪ್ಪ ವಿಶಾಲನಗರದಲ್ಲಿ ವ್ಯಕ್ತಿ ಯೊಬ್ಬರಲ್ಲಿ ದೃಢಪಟ್ಟ ಕರೋನಾದಿಂದಾಗಿ ವಿಶಾಲನಗರ ಮತ್ತು ಖಾಸಗಿ ಆಸ್ಫತ್ರೆಯೊಂದನ್ನು ಶೀಲ್ಡ ಡೌನ್ ಮಾಡಲಾಗಿದೆ.
ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರು ಜನರಲ್ಲಿ ಜೊಯಡಾ ಮತ್ತು ಶಿರಸಿಯ ತಲಾ ಒಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಇಂದಿನ 5 ಹೊಸ ಪ್ರಕರಣಗಳು ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ298 ಜನರಲ್ಲಿ ಕರೋನಾ ದೃಢಪಟ್ಟಿದೆ. ಇವರಲ್ಲಿ162 ಜನರು ಈಗಾಗಲೇ ಗುಣಮುಖರಾಗಿದ್ದಾರೆ.ಎರಡು ಜನ ಸಾವನ್ನಪ್ಪಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)