![](https://i0.wp.com/samajamukhi.net/wp-content/uploads/2020/07/IMG-20200707-WA0035.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ರವಿವಾರ ಬೆಂಗಳೂರಿನಿಂದ ಹುಟ್ಟೂರು ಶಿರಸಿಗೆ ಮರಳಿ ರಾತ್ರಿ ಅಲ್ಲಿಯ ಖಾಸಗಿ ಆಸ್ಫತ್ರೆಗೆ ದಾಖಲಾಗಿ, ಬೆಳಿಗ್ಗೆ ಕರೋನಾ ದೃಢವಾದ ನಂತರ ಚಿಕಿತ್ಸೆಗೆ ಕಾರವಾರದ ಕಿಮ್ಸ್ ಗೆ ರವಾನಿಸಿದ್ದ 42 ವರ್ಷದ ವ್ಯಕ್ತಿ ಇಂದು ಅಪರಾಹ್ನ ಕಾರವಾರದಲ್ಲಿ ಮೃತರಾಗಿದ್ದಾರೆ.
ಈ ವ್ಯಕ್ತಿ ಕೆಲವು ದಿವಸಗಳಿಂದ ಕರೋನಾಕ್ಕೆ ತುತ್ತಾಗಿದ್ದ ಲಕ್ಷಣಗಳಿದ್ದು ಪರೀಕ್ಷೆ ನಡೆಸದೆ ಚಿಕಿತ್ಸೆ ಪಡೆದಿರುವ ಸಾಧ್ಯತೆಗಳಿವೆ. ಈ ಶಿರಸಿ ಮೂಲದ ಬೆಂಗಳೂರು ನಿವಾಸಿ ಮೃತರಾದದ್ದು ಮತ್ತು ಭಟ್ಕಳದ ಸರ್ಕಾರಿ ಆಸ್ಫತ್ರೆಯ ವೈದ್ಯರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಲೇ ಜಿಲ್ಲಾಡಳಿತ ಶಿರಸಿ ಮತ್ತು ಭಟ್ಕಳಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಿಗೆ ಮುಂದಾಗಿದೆ.
![](https://i1.wp.com/samajamukhi.net/wp-content/uploads/2020/07/IMG-20200707-WA0035.jpg?fit=760%2C1005&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)