![](https://i0.wp.com/samajamukhi.net/wp-content/uploads/2020/07/IMG-20200715-WA0034.jpg?resize=390%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ನಿನ್ನೆ ಪ್ರಕಟವಾದ ಪಿ.ಯು.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಮತ್ತು ಸಿದ್ಧಾಪುರದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ.
![](https://i0.wp.com/samajamukhi.net/wp-content/uploads/2020/07/meghana-manmane-1.jpg?resize=686%2C924&ssl=1)
![](https://i0.wp.com/samajamukhi.net/wp-content/uploads/2020/07/IMG-20200715-WA0034.jpg?resize=390%2C508&ssl=1)
![](https://i0.wp.com/samajamukhi.net/wp-content/uploads/2020/07/IMG-20200715-WA0033.jpg?fit=760%2C924&ssl=1)
ಬಿದ್ರಕಾನಿನ ಮಣ್ಣಿಕೊಪ್ಪದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಪ್ರತಿಶತ 99 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗದಲ್ಲಿ ಓದುತಿದ್ದ ಪ್ರೀಯಾಭಟ್ ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾರೆ.
ಸಾಗರ ಸಿರವಂತೆ ಸರ್ಕಾರಿ ಪಿ.ಯು. ಕಾಲೇಜ್ ವಿದ್ಯಾರ್ಥಿನಿ ಮೇಘನಾ ನಾಯ್ಕ ಮನ್ಮನೆ ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾಳೆ.
ಮೂಡಬಿದ್ರೆಯಲ್ಲಿ ಓದುತಿದ್ದ ಕೋಲಶಿರ್ಸಿಯ ಸಂದೇಶ್ ಕೊಠಾರಿ 97 % ಮಾಡಿ ಹೆಸರು ಮಾಡಿದ್ದಾನೆ. ಈತ ಶಿಕ್ಷಕಿ ಅಕ್ಕಮ್ಮ ಮತ್ತು ಹೊಸೂರು ಬಂಕೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಲೋಕೇಶ್ ನಾಯ್ಕ ದಂಪತಿಗಳ ಪುತ್ರ ಇವರೊಂದಿಗೆ ಇನ್ನೂ ಅನೇಕರು ಹೆಚ್ಚಿನ ಅಂಕಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)