![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಮಾಜಿ ಯೋಧ ಅಂಡಮಾನ್ ಸಾರಿಗೆ ಇಲಾಖೆ ನೌಕರ ಸಿದ್ದಾಪುರ ಅವರಗುಪ್ಪದ ಶ್ರೀನಿವಾಸ್ ಬಳ ವಂತ ನಾಯ್ಕ ಇಂದು ಬೆಂಗಳೂ ರಿ ನಲ್ಲಿ ನಿಧನರಾದರು. 15 ವರ್ಷ್ crpf ಆ ನಂತರ ಅಂಡಮಾನ್ ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರಿಗೆ 55 ವರ್ಷ್ ವಯಸ್ಸಾಗಿತ್ತು. ಕಳೆದ 3 ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)