ಗಂಗಾಧರ ಕೊಳಗಿ ಸಾಹಿತ್ಯ,ಸಾಹಿತಿಗಳ ಸಾಂಗತ್ಯದಲ್ಲಿ ಬೆಳೆದವರು. ಅವರ ಕತೆ,ಕಾದಂಬರಿಗಳ ಹೂರಣವೇ ಪರಿಸರ, ಮಲೆನಾಡು. ಈ ಪಯಣದಲ್ಲಿ ಅವರನ್ನು ಹಿಡಿದು ನಿಲ್ಲಿಸಿದ್ದು ಗಾಂಜಾಗ್ಯಾಂಗ್! ಗಾಂಜಾಗ್ಯಾಂಗ್ ಪುಸ್ತಕವಾಗುವ ಮೊದಲು ಕಾಡು-ಮೇಡು, ಪರಿಸರದ ನಾನಾ ಮೂಲೆಗಳನ್ನು ಓಡಾಡಿಸಿದೆ. ಇಂದಿನ ಗಾಂಜಾ ಗ್ಯಾಂಗ್ ವಾಸ್ತವಕ್ಕೂ, ವರ್ತಮಾನಕ್ಕೂ ಈ ಗಾಂಜಾಗ್ಯಾಂಗ್ ಗೂ ಯಾವ ಸಂಬಂಧವೂ ಇಲ್ಲ. ಆದರೆ ಹಿಂದಿನ ದಶಕದ ಗಾಂಜಾಗ್ಯಾಂಗ್ ಶೀರ್ಷಿಕೆ ಇತ್ತೀಚೆಗೆ ವಾಹಿನಿಗಳ ಆಪ್ತ ತಲೆಬರಹವಾಗಿತ್ತು. ಈ ತಲೆಬರಹ ಕಾಣಿಸುವ ಕಾಡು,ಕಳ್ಳರ ಲೋಕವೇ ವಿಚಿತ್ರ. ಈ ಸ್ಟೋರಿ like,share ಮಾಡುವ ಜೊತೆಗೆ samaajamukhi ಯೂ ಟ್ಯೂಬ್ ಚಾನೆಲ್ ಮತ್ತು samajamukhi.net ಗಳಿಗೆ subscribe ಆಗಲು ಕೋರಿಕೆ.
Latest Posts
A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...
ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!
July 4, 2024
0 comment
RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...
ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....
ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...
ಬಾಬಾ ಜಲಪಾತ ಎಲ್ಲಿದೆ ಗೊತ್ತೆ?
July 2, 2024
0 comment
ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...
ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ
July 1, 2024
0 comment
11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...