ಆಕಾಶದಲ್ಲಿ ಇಂದು ಸಂಧಿಸಿ ತ್ರಿಕೋನ ರಚಿಸಲಿವೆ ಚಂದ್ರ, ಗುರು, ಶನಿ ಗ್ರಹಗಳು: ನೋಡಲು ಮರೆಯದಿರಿ

ನಭೋಮಂಡಲ ಇಂದು ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಇಂದು ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ. 

Representational image

ನಭೋಮಂಡಲ ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ. 

ಯಾವುದೇ ಮೂರು ವಸ್ತುಗಳು ಸಂಯೋಜಿಸಿ ತ್ರಿಕೋನ ರಚಿಸಬಹುದು. ಆದರೆ ಈ ಮೂರು ಗ್ರಹಗಳ ಸಂಯೋಜನೆ ನೋಡುಗರನ್ನು ಕಣ್ಮನ ಸೆಳೆಯುವುದರಲ್ಲಿ, ವಿಜ್ಞಾನಿಗಳನ್ನು ಮತ್ತಷ್ಟು ಚಿಂತನೆಗೆ, ಅಧ್ಯಯನಕ್ಕೆ ಒರಗೆ ಹಚ್ಚುವುದರಲ್ಲಿ ಸಂಶಯವಿಲ್ಲ. 

ನಿನ್ನೆ ಆಕಾಶದಲ್ಲಿ ಗುರು ಮತ್ತು ಚಂದ್ರರು ಸಂಯೋಜಿಸಿದ್ದವು. ಅದು ಶನಿ ಮತ್ತು ಚಂದ್ರ ಒಟ್ಟಿಗೆ ಬರುವ ಕೆಲವೇ ಗಂಟೆಗಳ ಮುನ್ನವಾಗಿತ್ತು. ನಿನ್ನೆ ಮತ್ತು ಮೊನ್ನೆ ಈ ಅಪರೂಪದ ವಿದ್ಯಮಾನಗಳು ನಡೆದಿದ್ದರೆ ಇಂದು ಮೂರೂ ಗ್ರಹಗಳು ಸಂಯೋಜಿಸಿ ತ್ರಿಕೋನ ರಚಿಸಲಿವೆ. 

ಸೂರ್ಯ ಮಸುಕಾಗುತ್ತಿದ್ದಂತೆ ಗುರು ಮತ್ತು ಶನಿ ದಕ್ಷಿಣ-ನೈರುತ್ಯದಲ್ಲಿ ಗೋಚರಿಸುತ್ತದೆ. ಸ್ಥಳೀಯ ಸಮಯ ರಾತ್ರಿ 8: 30 ರ ನಂತರ ಮಾತ್ರ ಅವು ಉಳಿಯುತ್ತವೆ. ಗುರುವು ರಾತ್ರಿ 8:38 ಕ್ಕೆ, ಮತ್ತು ಶನಿ ರಾತ್ರಿ 8:57 ಕ್ಕೆ ಇಳಿಯುತ್ತಾನೆ. 

ನಮ್ಮ ಸೌರವ್ಯೂಹದ ಎರಡು ದೊಡ್ಡ ಗ್ರಹಗಳು ಪ್ರತಿ 20 ವರ್ಷಗಳಿಗೊಮ್ಮೆ ಸಂಧಿಸುತ್ತಿದ್ದು, ಇಂದು ಶೇಕಡಾ 0.1ರಷ್ಟು ಮಾತ್ರ ಕಾಣಿಸಲಿದೆ. 

ಇಂದು ಸಾಯಂಕಾಲ ಸೂರ್ಯಾಸ್ತಮಾನವಾದ ನಂತರ 30 ನಿಮಿಷಗಳ ಕಾಲ ಚೆನ್ನಾಗಿ ಕಾಣಲು ಸಿಗುತ್ತದೆ. ಎರಡು ಗಂಟೆಗಳ ಕಾಲ ಆಕಾಶದಲ್ಲಿ ಕಾಣಬಹುದು ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *