![](https://i0.wp.com/samajamukhi.net/wp-content/uploads/2020/11/IMG-20201124-WA0060.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಬೆಂಗಳೂರಿಗೆ ಕೆಲಸ ಕ್ಕೆಂದು ತೆರಳಿ ಅಲ್ಲಿಯೇ ವಾಸವಾಗಿದ್ದ ಸಿದ್ದಾಪುರದ ಇಬ್ಬರು ಯುವಕರು ಬೈಕ್ ಲಾರಿ ಅಪಘಾತಕ್ಕೆ ಸಿಕ್ಕು ಸಾವನ್ನಪ್ಪಿದ್ದಾರೆ.
ಸಿದ್ದಾಪುರದ ಮುಂಡಿಗೆತಗ್ಗಿನ ಚಿದಂಬರ ನಾಯ್ಕ ಹಾಗೂ ಹಸವಂತೆಯ ಚಿನ್ಮಯ್ ನಾಯ್ಕ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದುರ್ದೈವಿಗಳು. ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಈ ಯುವಕರು ಮಂಗಳವಾರ ಬೆಳಿಗ್ಗೆ ತಮ್ಮ ಬೈಕಿನಲ್ಲಿ ಬ ರುತಿದ್ದಾಗ ಲಾರಿಗೆ ಹೊಡೆದು ಚಿನ್ಮಯ್ ಸ್ಥಳದಲ್ಲೇ ಮೃತರಾದರೆ, ಚಿದಂಬರ ನಾಯ್ಕ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತನಾಗಿದ್ದಾನೆ. ಈ ಇಬ್ಬರ ಶವಗಳು ಹುಟ್ಟೂರಿಗೆ ಮರಳಿದ್ದು ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ .
![](https://i0.wp.com/samajamukhi.net/wp-content/uploads/2020/11/IMG-20201124-WA0061.jpg?resize=760%2C1013&ssl=1)
![](https://i0.wp.com/samajamukhi.net/wp-content/uploads/2020/11/IMG-20201124-WA0060.jpg?resize=760%2C1013&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)