ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾ.ಪಂ. ಗಳಿಗೆ ಇಂದು ನಾಳೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಇಂದು ಆಯ್ಕೆ ಪ್ರಕ್ರೀಯೆ ನಡೆದಿದ್ದು ಉಳಿದ 11 ಗ್ರಾ.ಪಂ. ಗಳಿಗೆ ನಾಳೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

ದೊಡ್ಮನೆ ಗ್ರಾ.ಪಂ.- ಸುಬ್ರಾಯ ನಾರಾಯಣ ಭಟ್ಟ (ಅಧ್ಯಕ್ಷ) ಸುಜಾತಾ ದಯಾನಂದ ನಾಯ್ಕ (ಉಪಾಧ್ಯಕ್ಷೆ)

ಬಿದ್ರಕಾನ ಗ್ರಾ.ಪಂ.- ಮಂಜುನಾಥ ಬಿ.ಗೌಡ (ಅಧ್ಯಕ್ಷ) ಸರೋಜಾ ಡಿ. ನಾಯ್ಕ (ಉಪಾಧ್ಯಕ್ಷೆ)

ಕೊರ್ಲಕೈ- ಮಂಜುನಾಥ ಆರ್.ಮಡಿವಾಳ ಅಧ್ಯಕ್ಷ, ಉಪಾಧ್ಯಕ್ಷೆ-ಸುಮನಾ ಹರಿಜನ್

ನಿಲ್ಕುಂದ ಗ್ರಾ.ಪಂ.- ರಾಜಾರಾಮ ಆರ್. ಹೆಗಡೆ (ಅಧ್ಯಕ್ಷ) ಉಪಾಧ್ಯಕ್ಷೆ- ನೇತ್ರಾವತಿ ಪ್ರಶಾಂತ್ ಮಡಿವಾಳ

ಹೆಗ್ಗರಣಿ- ಸರೋಜಾ ರಾವ್ (ಅಧ್ಯಕ್ಷೆ) ಉಪಾಧ್ಯಕ್ಷ- ರಾಘವೇಂದ್ರ ರೈಕರ್

ಬೇಡ್ಕಣಿ- ವಾಸಂತಿ ಹಸ್ಲರ್ (ಅಧ್ಯಕ್ಷೆ) ಉಪಾಧ್ಯಕ್ಷೆ- ರೇಣುಕಾ ಪ್ರಕಾಶ್ ನಾಯ್ಕ

ಇಟಗಿ ಗ್ರಾ.ಪಂ. ಸುರೇಂದ್ರ ಜೆ.ಗೌಡ (ಅಧ್ಯಕ್ಷ) ಪಾರ್ವತಿ ಶಿವಕುಮಾರ (ಉಪಾಧ್ಯಕ್ಷೆ)

ಸೋವಿನಕೊಪ್ಪ- ಮೋಹನ ಎಂ.ಗೌಡ (ಅಧ್ಯಕ್ಷ)

ಕಾವಂಚೂರು- ಗಣಪತಿ ತಿರುಪತಿ ನಾಯ್ಕ (ಅಧ್ಯಕ್ಷ)

ಹಸ್ರಗೋಡು- ಗೌರಿ ಅಣ್ಣಪ್ಪ ಗೌಡ (ಅಧ್ಯಕ್ಷ)

ತ್ಯಾಗಲಿ- ಲಕ್ಷ್ಮೀನಾರಾಯಣ ಎಂ. ಹೆಗಡೆ (ಅಧ್ಯಕ್ಷ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *