![](https://i0.wp.com/samajamukhi.net/wp-content/uploads/2020/07/2-samajamukhi-mh.jpg?resize=272%2C272&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಅನಾರೋಗ್ಯದಿಂದ ಬೇಸತ್ತ ದಂಪತಿಗಳಿಬ್ಬರು ಮನೆಯೊಳಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ಧಾಪುರ ತಾಲೂಕಿನ ಕಾನಗೋಡು ಗುತ್ತಿಮನೆಯಲ್ಲಿ ನಡೆದಿದೆ. ಮಂಡಿನೋವಿನಿಂದ ಬಳಲುತಿದ್ದ 69 ವರ್ಷದ ದತ್ತಾ ಶೇಟ್ 58 ವರ್ಷದ ಪತ್ನಿ ಪದ್ಮಾವತಿ ದತ್ತಾ ಶೇಟ್ ರೊಂದಿಗೆ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣ ಇಂದು ಬಹಿರಂಗವಾಗಿದ್ದು ಸ್ಥಳಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ಜರುಗಿಸಿದ್ದಾರೆ. ಮೃತ ದಂಪತಿಗಳಿಗೆ 4 ಜನ ಮಕ್ಕಳಿದ್ದು ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಪುತ್ರರು ಹೊರ ಊರುಗಳಲ್ಲಿದ್ದು ಉದ್ಯೋಗದಲ್ಲಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)