ಅನುರಾಗ ಸಂಗಮ- ಒಂದು ಸಿನೆಮಾ ಕತೆ….old is gold!

ಅನುರಾಗ ಸಂಗಮ ಎನ್ನುವ ಕನ್ನಡ ಚಿತ್ರವೊಂದು ಮೂರು ದಶಕಗಳ ಹಿಂದೆ ತಯಾರಾಗಿತ್ತು. ವಿ. ಉಮಾಕಾಂತ್ ಈ ಚಿತ್ರದ ನಿರ್ಧೇಶಕರು ಈ ಚಿತ್ರದ ನಂತರ ಅಂಬರೀಷ ರಿಗಾಗಿಯೇ ರಂಗೇನಹಳ್ಳಿಯಾಗ ರಂಗಾದ ರಂಗೇ ಗೌಡ ಎನ್ನುವ ಯಶಸ್ವಿ ಚಿತ್ರ ನಿರ್ಧೇಶಿಸಿದ್ದರು ಇದೇ ಉಮಾಕಾಂತ್. ಈ ಉಮಾಕಾಂತ್ ಜೊತೆಗಿದ್ದವರು ವಿ ಮನೋಹರ್. ವಿ. ಮನೋಹರ್ ತಮ್ಮ ಓಮಲ್ಲಿಗೆ ಚಿತ್ರದ ಮೊದಲೇ ಅನುರಾಗ ಸಂಗಮ ಚಿತ್ರದಲ್ಲಿ ಓ.ಮಲ್ಲಿಗೆ ನಿನ್ನೊಂ ದಿಗೆ ನಾನಿಲ್ಲವೆ ಎನ್ನುವ ಅದ್ಭುತ ಗೀತೆ ಕೊಟ್ಟಿದ್ದರು. ಈ ವಿವಿಗಳು ಸೇರಿ ಮಾಡಿದ ಚಿತ್ರ ಅನುರಾಗ ಸಂಗಮ.

ಏ.30 ರಂದು ಸಿದ್ಧಾಪುರದಲ್ಲಿ ಧೃಡಪಟ್ಟ ಒಟ್ಟೂ 39 ಕೋವಿಡ್ ಸೋಂಕಿತರಲ್ಲಿ ಸಿದ್ಧಾಪುರ ಬಂಗ್ಲೆಗುಡ್ಡ, ಕಿಲಾರ,ಕೋಲಶಿರ್ಸಿಯ ತಲಾ ಒಂದೊಂದು ಪ್ರಕರಣಗಳು ಸೇರಿವೆ.

ಕುಮಾರ ಗೋವಿಂದ ಗೋವಿಂದು ಎನ್ನುವ ಮುಗ್ಧ, ಈತನ ತಂದೆ ತಾಯಿಯರು ರಮೇಶ್ ಅಪ್ಪನ ಕಾರಿಗೆ ಸಿಕ್ಕು ಅಪಘಾತವಾಗಿ ಸಾಯುತ್ತಾರೆ. ಅನಾಥನಾದ ಮಗುವನ್ನು ತಮ್ಮ ,ಮನೆಗೆ ಕರೆತರಬೇಕೆಂಬ ರಮೇಶ್ ಬೇಡಿಕೆ ಫಲಿಸಿ ಗೋವಿಂದು ಶ್ರೀಮಂತ ರಮೇಶ್ ಮನೆ ಸೇರುತ್ತಾನೆ. ಯಾರು ಏನೇ ಹೇಳಿದರೂ ರಮೇಶ್ ಗೆ ಗೋವಿಂದು ಮೇಲೆ ಮಮಕಾರ ಪ್ರೀತಿ.ರಮೇಶ್ ಉನ್ನತ ವ್ಯಾಸಂಗಕ್ಕಾಗಿ ಹೊರದೇಶಕ್ಕೆ ತರಳಿದ ಮೇಲೆ ಗೋವಿಂದು ರಮೇಶ್ ಪಾಲಕರಿಂದ ಮನೆಯಿಂದ ಹೊರತಳ್ಳಲ್ಪಡುತ್ತಾನೆ.

ಅತ್ತ ರಮೇಶ್ ವಿದೇಶದಲ್ಲಿ ಅಧ್ಯಯನ ಮುಗಿಸಿ ಬರುವ ಮೊದಲು ಮುಗ್ಧ ಗೋವಿಂದುಗೆ ಹೂವು ಮಾರುವ ಬಡ ಹುಡುಗಿ (ಕಸ್ತೂರಿ) ಯ ಪರಿಚಯವಾಗಿ ಅನುರಾಗ ಅಂಕುರಿಸಿರುತ್ತದೆ. ಬಡ ಅಂ(ದ)ಧ ಹುಡುಗಿಗಾಗಿ ಹಂಬಲಿಸಿದ ಗೋವಿಂದು ನಿಸ್ವಾರ್ಥದಿಂದಲೇ ಆಕೆಯ ಕಣ್ಣಿನ ಚಿಕಿತ್ಸೆಗೆ ಅಗತ್ಯ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂದರ್ಭದಲ್ಲಿ ಕಳ್ಳತನದ ಆರೋಪದ ಮೇಲೆ ಜೈಲು ಪಾಲಾಗುತ್ತಾನೆ. ಕಸ್ತೂರಿ (ಸುಧಾರಾಣಿ) ಗೆ ದೃಷ್ಟಿ ಬಂದ ಮೇಲೆ ಗೋವಿಂದು ನನ್ನು ಮೊಟ್ಟಮೊದಲು ನೋಡುವ ಭಾಗ್ಯ ಸಿಗುವುದೇ ಇಲ್ಲ.

ಇತ್ತ ವಿದೇಶಿ ಶಿಕ್ಷಣ ಮುಗಿಸಿ ಬಂದ ರಮೆಶ್ ಗೆ ಒಬ್ಬಂಟಿ ವೈದ್ಯೆ ಸಂಬಂಧಿಯೊಬ್ಬರ ಮನೆಯಲ್ಲಿ ಸುಧಾರಾಣಿ ದರ್ಶನವಾಗುತ್ತದೆ. ಗೋವಿಂದು ಕಳೆದುಹೋದಂತಾಗಿ ರಮೇಶ್ ಕೈಹಿಡಿಯುವ ಕಸ್ತೂರಿಯ ಗೋವಿಂದುನ ಭಜನೆ ಫಲಿಸುವುದೇ ಇಲ್ಲ. ಅಂತಿಮವಾಗಿ ಗೋವಿಂದುಗೆ ತನ್ನ ಕಸ್ತೂರಿ ತನ್ನ ಪ್ರಾಣಸ್ನೇಹಿತ ರಮೇಶ್ ಗೆ ಜೋಡಿಯಾಗುವ ವಿಷಯ ಖುಷಿ- ನೋವಿಗೂ ಕಾರಣವಾಗುತ್ತದೆ!. ಕೊನೆಗೆ ಇದೇ ವಿಷಯ ರಮೇಶ್ ಗೂ ತಿಳಿದು ರಮೇಶ್ ಗೋವಿಂದುಗೆ ಕಪಾಳಮೋಕ್ಷ ಮಾಡುವ ಮೂಲಕ ಮಹಾತ್ಯಾಗಿ ಆಗಬೇಕೇನೋ ನೀನು, ಯಾಕೋ ನೀನು ಹೇಳಲಿಲ್ಲ ಎಂದು ಅಬ್ಬರಿಸುವಾಗ ಗೋವಿಂದುನ ಸತ್ತಂಥ ಆತ್ಮ ಕಸ್ತೂರಿಯ ಉಜ್ವಲ ಭವಿಷ್ಯವನ್ನೇ ಕನಸುತ್ತಿರುತ್ತದೆ. ಇದು ಚಿತ್ರದ ಕತೆ. ಇದಕ್ಕೆ ಅಗತ್ಯ ಚಿತ್ರಕತೆ, ಅದ್ಭುತ ನಿರೂಪಣೆಗಳ ಸೊಗಸು ಪ್ರೇಕ್ಷಕರ ಎದೆಗೇ ಮುಟ್ಟುತ್ತದೆ. ಇಂಥ ಎದೆಗಿಳಿಯುವ ಚಿತ್ರ 1995 ರಲ್ಲಿ ಕನ್ನಡ ಚಿತ್ರರಂಗದ ಬೇಸಿಗೆಯ ತಣ್ಣನೆಯ ಮಳೆಯಂತೆ ಭಾಸವಾಗಿತ್ತು. ಈ ಸಿನೆಮಾ ಬಂದು ಎರಡ್ಮೂರು ದಶಕಗಳೇ ಕಳೆದಿದ್ದರೂ ಈ ಚಿತ್ರ ಈಗಲೂ ತಾಜಾ ಎನಿಸಲು ಕಾರಣ ಆ ಚಿತ್ರದ ಫ್ರೆಶ್ ನೆಸ್. ಹಾಗೇ ಆ ಚಿತ್ರದ ಹಾಡುಗಳ ಮಾಧುರ್ಯ ಕೂಡಾ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *