![](https://i0.wp.com/samajamukhi.net/wp-content/uploads/2021/05/IMG-20210512-WA0030.jpg?resize=268%2C350&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2021/05/IMG-20210512-WA0027.jpg?resize=485%2C1024&ssl=1)
ಜಿಲ್ಲೆಯ ಹಿರಿಯ ರಾಜಕೀಯ ಮುಖಂಡರು ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿಅಧ್ಯಕ್ಷರಾದ ಶಂಭುನಾರಾಯಣಗೌಡ, ಅಡೀಮನೆ, ಗುಣವಂತೆ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ, ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಯನ್ನು ಆ ಭಗವಂತನು ಕರುಣಿಸಲಿ…. ಇಲಿಯಾಸ್ ಶೇಖ್ ಹಾಳದಕಟ್ಟಾ
ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರು, ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಹಾಗೂ ಒಕ್ಕಲಿಗ ಸಮುದಾಯ ಹಿರಿಯ ಚೇತನ ಶ್ರೀ ಶಂಭು ಗೌಡ, ಗುಣವಂತೆ ಅವರು ಕರೋನಾ ಸೋಂಕಿನಿಂದ ನಿಧನರಾದ ಸುದ್ದಿ ತಿಳಿದು ಆಘಾತವಾಗಿದೆ.ಶ್ರೀ ಶಂಭು ಗೌಡ, ಗುಣವಂತೆ ರವರು ಜಿಲ್ಲೆಯ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು, ಶ್ರೀಯುತರ ನಿಧನದಿಂದ ಜಿಲ್ಲೆಯು ಹಿರಿಯ ರಾಜಕೀಯ ಮುತ್ಸಧಿಯನ್ನು ಕಳೆದುಕೊಂಡಿದೆ.ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ.ಓಂ ಶಾಂತಿ !!!
-ಶಿವರಾಮ ಹೆಬ್ಬಾರ್
![](https://i0.wp.com/samajamukhi.net/wp-content/uploads/2021/05/IMG-20210512-WA0030.jpg?resize=268%2C350&ssl=1)
![](https://i0.wp.com/samajamukhi.net/wp-content/uploads/2021/05/IMG-20210512-WA0028.jpg?resize=473%2C1024&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)