ಪ್ರಜಾಪ್ರಭುವಿನ ಒಡಪುಗಳು -a puttu kulkarni poem

ಆಹಾ ಆಹಾ ಪ್ರಜಾಪ್ರಭುವೇ ಕೈಬೆರಳಿಗೆ ಮಸಿಯನಿಕ್ಕಿಸಿಕೊಂಡೂ

ಮತದಾನ ಮಾಡೀ ಮಾಡೀ ಮತಿಹೀನನಾದ ವಿಭುವೇ ! ನಿನ್ನ ಕನಸಿನರಮನೆಯಲ್ಲಿ ಹಿರಿಯ ಗಣಗಳ ದಂಡು !! ಹಿರಿಹಿರಿಯಲೆಂದೇ ಹೊಂಚಿರುವದನು ಕಂಡುಅರಚಿ ಹೇಳಲು ಬರದ ಬಾಯಿ,ಬಕಾಸುರರೆದುರು ಸದಾ ಸಿದ್ಧಅನ್ನ ತುಂಬಿದ ಬಂಡಿಮತ್ತು ತುಂಬಿದ ಕಡಾಯಿನುಂಗಲೆಂದೇ ತೆರೆತೆರೆದುಕೊಂಡಿದ್ದನೊಣೆನೊಣೆದು ನುಂಗುವ ಬಾಯಿಬೇಗ ಮುಚ್ಚುವದಿಲ್ಲ, ನಿನಗೆ ಉಳಿವಿಲ್ಲ ನಿನಗೆ ಉಳಿವಿಲ್ಲಗರ್ದಿ ಗಮ್ಮತಿನಲಿ ಹಾಕಿ ತಾಳಚಿತ್ರಕ್ಕೆ ಜೋತಿಟ್ಟು ಸೂತ್ರದಾ ಗಾಳಹಣಿಕಿಕ್ಕಿ ಹಣಿಕಿಕ್ಕಿ ನೋಡೆ ಮಾಯಾಜಾಲಸ್ವರ್ಗ ರಂಭೆಯು ಉಂಟು ಇಂದ್ರ ವೈಭವ ನಂಟುತೇಲು ಪುಷ್ಪಕ ಮೇಲು ,

ಬೇಕಿಲ್ಲವಲ್ಲ ಕೀಲುಇಣಿಕಿ ನೋಡಲು ಹೇಳಿ,

ಹಣಿಕಿ ಹಾಕಲು ಹೇಳಿಮಂಡಿಯೂರಿದರೇನೇ ಸ್ವರ್ಗ! ಕನಸು!! ದಂಡಿ ದಂಡಿಯಲೀಗ ದುಂಡುಗೊಂಡರು ತಾವುದುಂಡು ಮೇಜಿನ ಜೊತೆಗೆ ತುಂಡು ಮೋಜುಆಹಾ ಪಂಚವರ್ಷದಲೊಮ್ಮೆ ಮಿಂಚುಗೊಳ್ಳುವ ಪ್ರಭುವೇ,ನಿನ್ನ ಸಂಚಿಯಲೀಗ ತುಂಬಿ ಗಾಳಿಒಳಗೊಳಗೆ ಕಿಚ್ಚಿಟ್ಟಿತೋ ಅವರ ಠೋಳಿಅಂದು ಬಗ್ಗಿಸಿದ ನಡುವಿಗೇಬಡಿದು, ಇಂದಿಗೂ ಮೇಲೇಳದಂತೆ ಕೈಗೊಂದು ಆಧಾರ, ಮೂಗಿಗಿದೆ ಮೂಗುದಾರನಿನ್ನ ಬೆವರಿನ ಹನಿಗೆ ನೇಣನಿಕ್ಕಿನಿನ್ನೆದೆಯ ಮಿಡಿತಕ್ಕೆ ಕಾದ ಕಬ್ಬಿಣ ಚುಚ್ಚಿಗಾಳಿಯೂದಿದರೀಗ ನಿನ್ನ ಚಟ್ಟಕ್ಕೆಮೆರೆಮೆರೆದುಕೊಂಡೇರಿ ತಾವು ಅಟ್ಟಕ್ಕೆ ಓ ಓ ಬಡಕಾಲಟಿ-ಎಲುಬ ಹಂದರದ ದೊರೆಯೇನಿನ್ನದೇ ನಿನ್ನದೇ ಮನಸು-ಕನಸಾಗಿರುವಸುವಿಧಾನಸೌಧವೆನ್ನುವ ಮಹಾಸಾಗರದಲ್ಲಿಹಣದ ಬಿರುಗಾಳಿ! ಕಡತಗಳೆ ಹೆದ್ದೆರೆ!!ಅಧಿಕಾರಿವರ್ಗವೆಂಬ ತಿಮಿಂಗಲುನಿಧಾನ ಗತಿ ಎಂಬ ಒಳಸುಳಿಮೇಲಾಗಿ ಆಗಾಗ ಜಾತೀಯತೆಯ ತ್ಸುನಾಮಿ!! ವಿರೋಧದವಕುಂಠನದಲ್ಲಿ ಮೈತುಂಬ ರಕ್ತ ಹೀರುವ ಕೊಳವೆಹೊಂಚಿ ಕೂತಿದೆ ಸತತ ಆ ಅಷ್ಟಪದಿಯುಹುಟ್ಟು –ಹಾಯಿಯು ಇರದನಿನ್ನ ಪುಟ್ಟ ಬಡ ತೆಪ್ಪ ದಡ ಸೇರುವದೆಂದೋ ವಿಜ್ಞಾನ-ದಾಸ ? -ಪುಟ್ಟು ಕುಲಕರ್ಣಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *