ಇಂದಿನ ವಿಶೇಷ – ಕರೋನಾ, ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ ಹೊಸತೇನು ಹೇಳುವುದಿದೆ? ————————ಹೊಸ ಉಪನ್ಯಾಸಕ್ಕೆ ತಾಜಾ ಅಂಕಿ ಅಂಶಗಳ ಸೇರಿಸ ಬೇಕೆ? ಪರಿಸರ ಮಾತು, ಪ್ರೀತಿ, ಬರಹ , ಅಧ್ಯಯನ ಶುರುಮಾಡಿದ ಕಾಲದಿಂದ ಈವರೆಗೆ ನೆಟ್ಟು ಬೆಳೆಸಿದ ಸಸಿಗಳನ್ನೂ ಕೊಂಚ ಮಾತಾಡಿಸಬೇಕೆ? ನಮ್ಮ ನೈಜ ಅನುಭವ ವಿನಿಮಯ ಮೊದಲು ನಡೆಯಲಿ. ಮಾತಾಡಿ ನಾವು ಕೊನೆಗಾಲದವರೆಗೂ ಪಳಗಬಹುದು! ಈಗ ನೆಡುತ್ತ ಮಾಗಬೇಕು, ನಮ್ಮ ಸ್ವಂತ ಅನುಭವ ಮಾತಾಗಬೇಕು.ನಮ್ಮ ಸನಿಹದ ಕಾಡು ಪರಿಸರ ತಲುಪಿ ಸಂರಕ್ಷಣೆಯ ರಚನಾತ್ಮಕ ಕಾರ್ಯ ಮಾಡೋಣ. ನಾವು ಬಹಳ ಬಹಳ ಚಿಕ್ಕವರು ಜಗತ್ತಿನ ಬಗ್ಗೆ ಮಾತು ಸಾಕೇ ಸಾಕು. ನಮ್ಮ ಪರಿಸರದ ಜಗತ್ತಿಗೆ ಮೊದಲು ನಾವು ಸಕ್ರಿಯವಾಗಿ ತೆರೆದುಕೊಳ್ಳಬೇಕು…. -ಶಿವಾನಂದ ಕಳವೆ

ಸಿದ್ಧಾಪುರದ ಕೋವಿಡ್ ವರದಿ-COVID -19 REPORTS SIDDAPURA DATE AS ON: 5.6.21

1) Today positive case :35
2)today trace p+ case:35
3) Not tracebal case :0
4) Today Death. :0
5)Today Discharge case: 76
6) ON Hand case. :317
7) TOTAL. P+ CASE.3983

#PT ADDMITT Details
1) CCC. :59
2) Taluk Hospital :22
3) KWR. :1
4) Home isolation :233
5) Out of District. :2
6) Private Hospital :1
7)Total positive cases :3983
8) Total Death : 34

SWAB DETAILS
I)Today RTPCR Test :192
2) Total RTPCR.34790 Possitive. :3168

1)Today RAT. Test :36
2)Today Possitive. :7
3) Total RAT Test. :8279
4) Total RAT Possitive:815
Total RTPCR+RAT Test :-43069

I# VACCINATION ACHIEVEMENT #
Today achievement:764
Total achievement :20305

ವಡ್ನಗದ್ದೆಯಲ್ಲಿ ವಿಶ್ವ ಪರಿಸರದಿನ ಆಚರಿಸಿದ ನಾಗಪತಿ ಭಟ್, ಗಣಪತಿ ಹೆಗಡೆ
ಕರಾಟೆ ಪಟುಗಳಿಂದ ವೃಕ್ಷಾರೋಪಣೆ
ನ್ಯಾಯಾಲಯದಿಂದ ಪರಿಸರ ದಿನ ಆಚರಣೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

ಎಚ್ಚರ!: ಒಟಿಪಿ ಬೇಕೇ ಇಲ್ಲ, ಆದರೂ ನಿಮ್ಮ ಖಾತೆಗೆ ಬೀಳುತ್ತೆ ಕನ್ನ!

https://www.youtube.com/watch?v=0hmFtRvXqHc&t=88s ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. (ಸಂಗ್ರಹ ಚಿತ್ರ) ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಒಟಿಪಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *