![](https://i0.wp.com/samajamukhi.net/wp-content/uploads/2021/12/ಜಾಲಪ್ಪ.jpg?resize=720%2C437&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ರಾಜ್ಯದಲ್ಲಿ ೨೦೨೧-೨೨ ರಲ್ಲಿ ಪದವಿ,ಸ್ನಾತಕೋತ್ತರ ಪದವಿ.ಬಿ.ಇ.ಡಿ. ಓದುತ್ತಿರುವ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಜೆ.ಪಿ.ಎನ್. ಪ್ರತಿಷ್ಠಾನ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಹಿಂದಿನ ಪರೀಕ್ಷೆಗಳಲ್ಲಿ ಕನಿಷ್ಟ ೬೦% ಗಳಿಸಿದ ಕಲಿಕಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಹರು jpnp.org.in ಈ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ಅದರ ಭೌತಿಕ ಪ್ರತಿಗಳನ್ನು ಆಯಾ ತಾಲೂಕಿನ ಸಂಚಾಲಕರಿಗೆ ಜ.೧೦ ರ ಒಳಗೆ ತಲುಪಿಸಬೇಕು.
ಸಿದ್ಧಾಪುರದಲ್ಲಿ ತಾಲೂಕಾ ಸಂಚಾಲಕ ಸುಭಾಶ್ಚಂದ್ರ ನಾಯ್ಕ(೯೪೮೨೭೫೮೨೪೯) ರನ್ನು ಸಂಪರ್ಕಿಸಲು ತಿಳಿಸಿದ್ದು,ಅರ್ಜಿ ದಾಖಲಾತಿಗಳನ್ನು ಸಿದ್ಧಾಪುರ ಸಮಾಜಮುಖಿ ಕಛೇರಿಗೆ ತಲುಪಿಸಲು ಸುಭಾಶ್ಚಂದ್ರ ನಾಯ್ಕ ಕೋರಿದ್ದಾರೆ. ಆಸಕ್ತರು ಈ ಬಗ್ಗೆ ಮಾಹಿತಿ ಪಡೆದು ಕೊನೆಯ ದಿವಸದ ಮೊದಲು ಸೂಕ್ತ ವ್ಯವಸ್ಥೆ ಮಾಡಲು ಕೋರಲಾಗಿದೆ.
![](https://i0.wp.com/samajamukhi.net/wp-content/uploads/2021/12/02.jpg?resize=263%2C372&ssl=1)
![](https://i0.wp.com/samajamukhi.net/wp-content/uploads/2022/01/IMG-20220107-WA0054.jpg?resize=624%2C468&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)