ಗ್ಯಾಂಗ್ರಿನ್..‌ ಚಿಂತೆ ಬಿಡಿ ಶೇಷ ನಾಯ್ಕರಿದ್ದಾರೆ….

ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಅಥವಾ ಅಗ್ನಿಸರ್ಪಕ್ಕೆ ಗೋರಕೊಡು ಶೇಷನಾಯ್ಕರ ಗಿಡಮೂಲಿಕೆ ರಾಮಬಾಣ ಇದ್ದಂತೆ.
ಸುಮಾರು 55 ವರುಷದಿಂದ ಸಾವಿರಾರು ಜನರ ಕಾಯಿಲೆಯನ್ನ ವಾಸಿಮಾಡಿದ ಕೀರ್ತಿ ಗೋರಕೊಡು ಶೇಷನಾಯಕರದ್ದು.
ದುಡ್ಡು ಕಾಸಿಗೆ ಆಸೆ ಪಡದೆ ಸಾಮಾನ್ಯ ರೈತರ ಹಾಗೆ ಜೀವನಸಾಗಿಸುವ ಶೇಷನಾಯಕರದ್ದು ಮಹಾನ್ ವ್ಯಕ್ತಿ ತ್ವ,
ನಾಲಕ್ಕರು ಎಕ್ಕರೆ ಗದ್ದೆತೋಟದಲ್ಲಿ ಕೆಲಸಮಾಡಿ ಜೀವನ ನಡೆಸುವ ಶೇಷನಾಯಕರು ತಮ್ಮ ಚಿಕ್ಕ ವಯಸ್ಸಿನಲ್ಲಿ ಈ ಗಿಡಮೂಲಿಕೆ ಕಳಿತುಕೊಂಡಿದ್ದಾರೆ.

ಗ್ಯಾಂಗ್ರೀಗ್ ಆಗಿ ವ್ಯದ್ಯರು ನಿಮ್ಮ ಕಾಲನ್ನೇ ಕತ್ತರಿಸಬೇಕು ಎಂಬ ಅನೇಕರ ಕಾಲುಗಳನ್ನ ಉಳುಸಿದ್ದಾರೆ.
ಕೇವಲ ಒಂದು ಎರೆಡು ವಾರದಲ್ಲಿ ಅವರು ಹೇಳಿದ ರೀತಿಯಲ್ಲಿ ನಡೆದುಕೊಂಡರೆ ನಿಮ್ಮ ಕಾಯಿಲೆ ನೂರಕ್ಕೆ ನೂರು ವಾಸಿಯಾಗೋದು ಗ್ಯಾರಂಟಿ.

ಈ ನಡುವೆ ತುಂಬಾ ದೂರದ ಊರಿಗೆ ಹೋಗಿ ಗಿಡಮೂಲಿಕೆ ತರುವುದರಿಂದ ಅಲ್ಲಿ ಯಾರನ್ನೋ ಹಿಡಿದು ಮರ ಹತ್ತಿ ಮತ್ತು ಭೂಮಿಯ ಒಳಗಿರುವ ಬೇರು ಮತ್ತೊಂದನ್ನ ದಿನವಿಡಿ ಅಲೆದು ತರುವುದರಿಂದ ತುಂಬಾನೇ ಕಷ್ಟವಾಗುತ್ತಿದೆ.

ತಾವಾಗಿಯೇ ಬಲವಂತದಿಂದ ಹಣವನ್ನ ಕೊಟ್ಟರೆ ಅವರು ವಿನಯದಿಂದ ಪಡೆಯುತ್ತಾರೆ.
ನಿಮಗೆ ಆಸ್ಪತ್ರೆಯಲ್ಲಿ ಲಕ್ಷ ರೂಪಾಯಿ ಖರ್ಚು .ಮಾಡಿದರು ಇಷ್ಟು ಪರಿಹಾರ ಸಿಗುವುದಿಲ್ಲ.

ಮೊದಲು ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆಯಿಂದಲೇ ಪರಿಹರವನ್ನ ಕೊಡುತ್ತಿದ್ದ ಶೇಷನಾಯಕರು ಇಂದು ಎಲ್ಲಾ ಕಾಯಿಲೆಗಳಿಗೆ ಮದ್ದು ಕೊಡಲು ಇಲ್ಲಿ ಆ ಮರ ಗಿಡ ಬಳ್ಳಿ ಬೇರು ಸಿಗುವುದಿಲ್ಲ ಎಂಬಕಾರಣಕ್ಕೆ ಇತ್ತೀಚೆಗೆ ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಈ ಎರೆಡು ಕಾಯಿಲೆಗಳಿಗೆ ಮಾತ್ರ ಮೂಲಿಕೆಯನ್ನ ಕೊಡುತ್ತಾರೆ.

ಸರ್ಪ ಸುತ್ತಿಗೆ ಪಟ್ಟನದಲ್ಲಿನ ಜನರು ಅಗ್ನಿಸರ್ಪ ಎನ್ನುತ್ತಾರೆ.

ಶಿವಮೊಗ್ಗ ದಿಂದ ತೀರ್ಥಹಳ್ಳಿ ಗೇ ಹೊರಟರೆ ಮದ್ಯ ದಲ್ಲಿ ಬಿಜ್ಜವಳ್ಳಿ ಸಿಗುತ್ತದೆ
ಈ ಬಿಜ್ಜವಳ್ಳಿ ಯಿಂದ ಸಮಕಾನಿ ಮತ್ತು ದಾನಶಾಲೆ ಸಮೀಪ ಏಳುಮನೆ
ಈ ಏಳುಮನೆಯಿಂದ ಒಂದ್ ಅರ್ಧ ಕಿ ಮಿ ದೂರದಲ್ಲಿ ಈ ಗೋರಕೊಡು ಇದೆ .
ಇಲ್ಲಿ ಶೇಷನಾಯಕರದ್ದು ವಾಸ .

ನೀವು ಅವರ ಮನೆಗೆ ಹೋದರೆ ಅವರ ಶ್ರೀಮತಿ ಚಂದ್ರುಮತಿ ಅಥವಾ ಅವರ ಸೊಸೆ ಸುಪ್ರೀತ ನಿಮ್ಮನ್ನ ಮನೆಯಲ್ಲಿ ಕುರಿಸುತ್ತಾರೆ.
ನೀರು ಕಾಫಿ ಕೊಟ್ಟು ನಿಮ್ಮನ್ನ ಉಪಚರಿಸುತ್ತಾರೆ.

ಮಗ ಪ್ರದೀಪನೊಂದಿಗೆ ಶೇಷನಾಯಕರದ್ದು ಬೆಳಿಗ್ಗೆ 5 ರಿಂದ ಸಂಜೆ 6ರ ವರೆಗೆ ಗದ್ದೆಯಲ್ಲಿ ಕೆಲಸ ಮಾಡುವ ಅವರು ನಿಮ್ಮ ಕಷ್ಟ ಗಳಿಗೆ ಸ್ಪಂದಿಸುತ್ತಾರೆ.

ಪ್ರೀತಿಯಿಂದ ಗಿಡಮೂಲಿಕೆ ಕೊಟ್ಟು ಸಾವಿರಾರು ಕುಟುಂಬದ ಸದಸ್ಯರ ಕಣ್ಣೀರು ಒರೆಸಿದ ಶೇಷನಾಯಕರನ್ನು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳು ಅವರನ್ನ ಗುರುತಿಸಿ ಗೌರವಿಸಬೇಕಿತ್ತು .
ಇನ್ನು ಮುಂದಾದರು ಆ ಕೆಲಸವಾಗಲಿ.(

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *