ಜನಾರ್ಧನ ಮೂಲಕ ಚಂದನವನಕ್ಕೆ ಬಂದ ಚಂದನ್‌ ಕುಮಾರ್

ಮಂಡ್ಯ ಮೂಲದ ಉದ್ಯಮಿ ಚಂದನಕುಮಾರ್‌ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತೇನಿ ಎಂದೇನೂ ಕನಸು ಕಟ್ಟಿಕೊಂಡಿರಲಿಲ್ಲ, ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಚಂದನಕುಮಾರರಿಗೆ ಅಭಿರುಚಿಯಾಗಿದ್ದ ಸಿನೆಮಾ ಕ್ಷೇತ್ರ ವಿತರಕನನ್ನಾಗಿ ಆಹ್ವಾನಿಸಿತು!

ಚಿತ್ರರಂಗದ ಸೆಳೆತವಿದ್ದ ಚಂದನ್‌ ಕುಮಾರ್‌ ಹಿಂದೂ ಮುಂದೂ ನೋಡದೆ ವಿತರಕರಾಗೇ ಬಿಟ್ಟರು. ನೋಡುನೋಡುತ್ತಲೇ ಹೆಸರನ್ನೂ ಮಾಡಿಬಿಟ್ಟರು ಅವರೀಗ ಜನ ಅಲಿಯಾಸ್‌ ಜನಾರ್ಧನ ಎನ್ನುವ ಸಿನೆಮಾದ ಮೂಲಕ ಕನ್ನಡ ಬೆಳ್ಳಿ ಪರದೆಯ ದಿಗ್ಧರ್ಶಕರಾಗುತಿದ್ದಾರೆ. ಕನ್ನಡ ಹೋರಾಟಗಾರ ಅಣ್ಣ ಚೇತನ್‌ ಕುಮಾರ ಸಹಕಾರದಿಂದ ಜನ-ಜನಾರ್ಧನ ಚಿತ್ರದ ನಿರ್ಧೇಶನ, ನಿರ್ಮಾಣದ ಜೊತೆಗೆ ಇತರ ಜವಾಬ್ಧಾರಿಗಳನ್ನು ಹೊತ್ತುಕೊಂಡಿರುವ ಚಂದನ್‌ ಮಿತಭಾಶಿ ಸಿದ್ಧಾಪುರದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಸಮಾಜಮುಖಿ.ನೆಟ್‌ ನೊಂದಿಗೆ ಮಾತಗಿಳಿದ ಅವರು ತಮ್ಮ ಅಂತರಂಗದ ಕನಸಿಗೆ ಧ್ವನಿಯಾಗಿದ್ದ ಕಿರು ಸಂದರ್ಶನ ಇಲ್ಲಿದೆ.

ಸಿನೆಮಾ ಜಗತ್ತಿನ ನಿಮ್ಮ ಪಯಣದ ಬಗ್ಗೆ….

ನಾವು ಮಂಡ್ಯ ಮೂಲದ ತುಂಬು ಕುಟುಂಬದ ಸಾಮಾನ್ಯ ಜನ, ನಮ್ಮ ಕುಟುಂಬದಲ್ಲಿ ಯಾರಿಗೂ ಸಿನೆಮಾ ನಂಟಿರಲಿಲ್ಲ, ನನಗೆ ಸಿನೆಮಾ ಕ್ಷೇತ್ರದ ಬಗ್ಗೆ ಆಕರ್ಷಣೆ ಇತ್ತು, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಚಿತ್ರ ವಿತರಕನಾಗಿ ತೊಡಗಿಕೊಂಡೆ ವಿತರಕನಾಗಿ ಸಾಧನೆ ಮಾಡಿದೆ. ಹೆಸರು ಬಂತು ತಲೆಯಲ್ಲಿ ಮೊಳೆತಿದ್ದ ಕಥೆಗಳಿದ್ದವು ನಿರ್ಧೇಶನದ ಹುಚ್ಚು ನನ್ನನ್ನು ನಿರ್ಧೇಶಕ, ನಿರ್ಮಾಪಕರನ್ನಾಗಿ ಮಾಡಿದೆ.

ನಿಮ್ಮ ಸಿನೆಮಾ ಹೇಗೆ ಭಿನ್ನ?

ವಾಸ್ತವದಲ್ಲಿ ರಾಜ್‌ ಕುಮಾರ ಎಲ್ಲಾ ಕತೆಗಳನ್ನು,ಪ್ರಯೋಗಗಳನ್ನು ಮಾಡಿ ಹೋಗಿದ್ದಾರೆ. ನಮ್ಮ ಕತೆ ವಿಭಿನ್ನವಾಗಿದೆ. ಅದನ್ನು ಪ್ರಸೆಂಟ್‌ ಮಾಡುವ ರೀತಿಯಿಂದ ವಿಭಿನ್ನವಾಗಿ ಜನ ಅಲಿಯಾಸ್‌ ಜನಾರ್ಧನ ಜನರಿಗೆ ಇಷ್ಟವಾಗಲಿದೆ.

ತಾಂತ್ರಿವರ್ಗ, ಭೌತಿಕ ವರ್ಗ ಗಳ ಆಯ್ಕೆ ಆಗಿದೆಯೆ?

ಚಿತ್ರದ ಬಹುತೇಕ ಅಂಶಗಳ ಸಿದ್ಧತೆ, ತಯಾರಿ ಆಗಿ ಚಿತ್ರೀಕರಣದ ಶೆಡ್ಯೂಲ್‌ ಗಳನ್ನೂ ಪ್ಲಾನ್‌ ಮಾಡಕೊಂಡಿದ್ದೇವೆ.

ನಿಮ್ಮ ಅನುಭವ,ಆತ್ಮವಿಶ್ವಾಸದ ಬಗ್ಗೆ…

ವಿತರಕನಾಗಿ ಇದೇ ಕ್ಷೇತ್ರದಲ್ಲಿದ್ದೇನೆ ಈ ಕ್ಷೇತ್ರದ ಅನುಭವ,ಸಂಪರ್ಕಗಳಿಂದ ನಿರ್ಧೇಶನದ ಜವಾಬ್ಧಾರಿ ನಿರ್ವಹಿಸುತಿದ್ದೇನೆ, ನಿರ್ಧೇಶನ,ನಿರ್ಮಾಣ ಕ್ಷೇತ್ರಕ್ಕೆ ನಾನು ಹೊಸಬ, ಈಗಲೇ ಹೆಚ್ಚು ಮಾತನಾಡುವಷ್ಟು ದೊಡ್ಡವನಲ್ಲ ಸಿನೆಮಾ, ಚಿತ್ರಕತೆ ಏನು ಬಯಸುತ್ತೆ ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆ ಮಾಡುವ ಬಯಕೆಯಿಂದ ಸ್ನೇಹಿತರ ಬೆಂಬಲದಿಂದ ಇಪ್ಪತ್ತು ವರ್ಷಗಳ ಹಿಂದಿನ ಬಯಕೆ ಈಡೇರಿಸಿಕೊಳ್ಳುವ ಸಂದರ್ಭಕ್ಕೆ ಅಣಿಯಾಗಿದ್ದೇವೆ.

ಚಿತ್ರೀಕರಣದ ಸ್ಥಳಗಳ ಆಯ್ಕೆಯಾಗಿದೆಯೆ?

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಲಾ ಜಿಲ್ಲೆಗಳ ಕಲಾವಿದರನ್ನು ಸೇರಿಸಿಕೊಂಡು ಚಿತ್ರೀಕರಿಸುವ ಆಸೆ ಇದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *