ಸಿಂಪಲ್ ಫಿಲಾಸಫಿ-೦೧: ಬಾಳಿ ಬದುಕಲು ಬೇಕು ಮಿತವ್ಯಯ!

ಮನುಷ್ಯ ಬದುಕು ಬಲು ಸಹಜ, ಮ.ಮ. ದ ನಾಯಿಗುತ್ತಿಯೂ ಬದುಕುತ್ತಾನೆ, ಕರ್ವಾಲೋದ ಮಂದಣ್ಣನೂ ಬದುಕುತ್ತಾನೆ! ಸಹಜ, ಸರಳವಾಗಿ ಬದುಕುವ ಪ್ರಸನ್ನ, ಸೀತಾರಾಮ ಕುರವರಿ, ಗಾಂಧಿ ಸೇರಿದಂತೆ ಅನೇಕರ ಬದುಕಿನ ಅರ್ಥವೇ ಸರಳತೆ, ಸಹಜತೆ. ಇಂಥ ಸರಳ, ಸಾವಯವ ಬದುಕಿನ ಬಗ್ಗೆ ಯೋಚಿಸುತ್ತಾ ಒಂದು ಸಿಂಪಲ್‌ ಟಿಪ್‌ ಹೇಳುವುದು ಈ ಫಿಲಾಸಫಿಯ ಉದ್ದೇಶ.

ಪಾರ್‌ ಇನಸ್ಟೆನ್ಸ್‌ ಬೇಂದ್ರೆ ಎಷ್ಟು ಸರಳವಾಗಿ ಬದುಕಿದರೆಂದರೆ… ಸರಳ ಬದುಕಿಗೆ ಅವರ ಗೀತೆಗಳೇ ಸೋಪಾನ.
ಬದುಕನ್ನು ತೀರಾ ಸೀರಿಯಸ್‌ ಆಗಿ ಬಾಳೋದರಲ್ಲಿ ನನಗೂ ನಂಬಿಕೆ ಇಲ್ಲ.
ಸರಳವಾಗಿ ಬದುಕೋಕೆ ಸರಳ ಉದಾಹರಣೆ ಗಾಂಧಿ ಬಿಟ್ಟರೆ ಬೇರೆ ಯಾರೂ ಇಲ್ಲ, ಗಾಂಧಿ ಆದರ್ಶಕ್ಕಾಗೇ ಬದುಕಿದರು.

ಹುಲುಮಾನವರು ಗಾಂಧಿ ಆಗಲು ಸಾಧ್ಯ ವಿಲ್ಲ. ಹಾಗಾಗಿ ಚಿಕ್ಕ ಜಾಗದಲ್ಲಿ ಸುಂದರ ಉದ್ಯಾವನ ನಿರ್ಮಿಸಿದಂತೆ ಪ್ರತಿಯೊಬ್ಬರು ತಮ್ಮ ಮಿತಿಯ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದರಲ್ಲಿ ಅರ್ಥವಿದೆ,ಸೊಗಸಿದೆ.

ಕುಡುಕರು ಕುಡಿಯುವಾಗ ತಿಂದುಂಡು ಮಜಬೂತಾಗಿ ಬದುಕಬೇಕೆಂದು ಹೆಚ್ಚು ಕುಡಿಯುತ್ತಾ, ಹೆಚ್ಚು ತಿನ್ನುತ್ತಾ ರೋಗಗೃಸ್ಥರಾಗುತ್ತಾರೆ. ಹೆಚ್ಚು ಕುಡಿಯುವವರು ಹೆಚ್ಚು ತಿನ್ನಬೇಕೆಂಬುದು ಅವರ ಅಪನಂಬಿಕೆ ಕೂಡಾ. ಹಿರಿಕಿರಿಯ ಮಹಾನ್.ಸಭ್ಯ ಕುಡುಕರಿಗೆ ನನ್ನ ಎಡವೈಸ್‌ ಏನೆಂದರೆ… ಕುಡಿಯಿರಿ ನಿಯಮಿತವಾಗಿ, ತಿನ್ನಿರಿ ಮಿತವಾಗಿ ಲೈಫ್‌ ಜಿಂಗಾಲಾಲ ಆಗುತ್ತೆ.

ಮನುಷ್ಯ ಸಹಜ ಬದುಕಿಗೆ ಅತಿ ಕುಡಿತ, ಅತಿ ದುಡಿತ,ವಿಪರೀತ ಆಹಾರ ವರ್ಜ್ಯ. ನಾವು ಬದುಕಿದ್ದರೆ ತಾನೆ? ಕನಸು, ಸಾಧನೆ, ತೃಪ್ತಿ, ಸನ್ಮಾನ, ಪುರಸ್ಕಾರ,ಇತ್ಯಾದಿ… ಹಾಗಾಗಿ ಮಿತಿಯಲ್ಲಿ ಬದುಕೋಣ, ಮಿತವಾಗಿ ಜೀವಿಸೋಣ, ಆಯುಷ್ಯ ೫೦ ರಿಂದ ೯೦ ರ ಒಳಗೆ ನೂರು ವರ್ಷ ಬದುಕಿದರೂ ಗೋಳೆ. ಶುಭವಾಗಲಿ. ಈ ಫಿಲಾಸಫಿ ಕರ್ಚು-ವೆಚ್ಚಕ್ಕೂ ಅನ್ವಯಿಸುತ್ತೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗ್ರಾಮ ಪಂಚಾಯತ್‌ ಗಳಿಗೆ ಖರ್ಗೆ ನಿರ್ಧೇಶನ ಏನು ಗೊತ್ತೆ?

ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ...

ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್‌

ಕನ್ನಡ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್‌ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ,...

ವಿಪರೀತ ಮಳೆ ವಾಸ್ತವ್ಯ & ನಿರ್ಮಾಣ ಹಂತದ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿ

ನಿರ್ಮಾಣ ಹಂತದ ಆಶ್ರಯ ಮನೆ ಮತ್ತು ವಾಸ್ತವ್ಯದ ಕಚ್ಚಾ ಮನೆ ಸೇರಿ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿಯಾಗಿರುವ ದುರ್ಘಟನೆ ಸಿದ್ಧಾಪುರ ತಾಲೂಕು ಕಂಸಲೆಯಿಂದ...

ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!

ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.ಸಿದ್ದಾಪುರ:ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *