![](https://i0.wp.com/samajamukhi.net/wp-content/uploads/2022/12/20221201_152152.jpg?resize=612%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2022/12/20221201_152152.jpg?resize=612%2C885&ssl=1)
ಸಿದ್ದಾಪುರ ಮೂಲದ ಯುವ ವೈದ್ಯ ಡಾ ಲೋಲಿತ್ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿಯಾಗಿದೆ.
ಶಿವಮೊಗ್ಗದ ಪ್ರಸಿದ್ದ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರಾಗಿದ್ದ ಲೋಲಿತ್ ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
Dr. ಲೋಲಿತ್ ಸಿದ್ದಾಪುರ ವಾಟಗಾರ್ ಮೂಲದ ಅವರಗುಪ್ಪಾ ನಿವಾಸಿ ನಿವೃತ್ತ ಶಿಕ್ಷಕ ಲೋಕೇಶ್ವರ್ ನಾಯ್ಕ ಮತ್ತು ಶಿಕ್ಷಕಿ ಇಂದುಮತಿಯವರ ಏಕೈಕ ಪುತ್ರ. ಬುದ್ಧಿವಂತ, ಹೃದಯ ವಂತ ಯುವ ಪ್ರತಿಭಾವಂತ ಎಲುಬು ತಜ್ಞ ರಾಗಿದ್ದ ಲೋಲಿತ್ ದುರ್ಮರಣಕ್ಕೆ ಮಲೆನಾಡೇ ಮರುಗಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)