![](https://i0.wp.com/samajamukhi.net/wp-content/uploads/2023/01/IMG-20230102-WA0094.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಇಂದು ದಿನಾಂಕ.07-01-2023 ರಂದು ಬೆಳಿಗ್ಗೆ 10:0 ಘಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಹಾಳದಕಟ್ಟಾದ ಸೊರಬಾ ಸಿದ್ದಾಪುರ ರಸ್ತಯಲ್ಲಿ ಕಾರ್ ಮತ್ತು ಬೈಕ್ ಮದ್ಯೆ ಅಪಘಾತ ವಾಗಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಮೃತ ವ್ಯಕ್ತಿ
ರಮೇಶ್ ಗಜಾನನ ಹೆಗಡೆ. ವಯಸ್ಸು:52 ಉದ್ಯೋಗ:ಆಚಾರಿ ಕೆಲಸ ಊರು:ಹೊಸಗದ್ದೆ ಪೋಸ್ಟ್ ಶಿರಳಗಿ ಮನೆಗೆ ಹೋಗುತ್ತಿರುವಾಗ ಘಟನೆ ನಡೆದಿರುತ್ತದೆ ಆಪಾದಿತ ದರ್ಶನ್ ಪ್ರಾಯ 23 ವರ್ಷ ಊರು ಅಂಡಗಿ ತಾಲೂಕು ಸೊರಬ ಎಂದು ತಿಳಿದು ಬಂದಿದ್ದು ಪ್ರಕರಣ ದಾಖಲಿಸುವದಾಗಿ ತಿಳಿದು ಬಂದಿರುತ್ತದೆ.
![](https://i0.wp.com/samajamukhi.net/wp-content/uploads/2023/01/IMG-20230109-WA0060.jpg?resize=504%2C504&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)