


ಎನ್ಎಸ್.ಭಟ್ಗುಡ್ಡೆಕೊಪ್ಪ ನಿಧನಕ್ಕೆ ಎಚ್.ಕೆ.ಪಾಟೀಲ್ ಶ್ರದ್ಧಾಂಜಲಿ
ಸಿದ್ದಾಪುರ ೭ ನಾಡಿನ ಶ್ರೇಷ್ಠ ಸಹಕಾರಿಗಳಲ್ಲಿ ಒಬ್ಬರಾಗಿದ್ದ ಹಾಗೂ ಸಹಕಾರ ,ಸಾಮಾಜಿಕ ,ರಾಜಿಕೀಯಕ್ಷೇತ್ರದ ಹೋರಾಟಗಾರ ಎನ್.ಎಸ್.ಭಟ್ಗುಡ್ಡೆಕೊಪ್ಪ ನಿಧನ ಪ್ರಯುಕ್ತ ಶಾಸಕ , ಮಾಜಿ ಸಚಿವ ಎಚ್.ಕೆ.ಪಾಟೀಲ್ರವರು ಕಂಬನಿ ಮಿಡಿದಿದ್ದಾರೆ.
ತಮ್ಮತಂದೆ ಕೆ.ಎಚ್.ಪಾಟೀಲ್ರ ಕಾಲದಿಂದಲೂಅವರ ಹತ್ತಿರದಒಡನಾಡಿಯಾಗಿದ್ದು , ತಮ್ಮೊಂದಿಗೂ ಸಹ ನಿಕಟವಾದ ಸಂಬಂಧವನ್ನು ಹೊಂದಿ ಆತ್ಮೀಯರಾಗಿದ್ದರು.ಸಹಕಾರಕ್ಷೇತ್ರಕ್ಕೆತುಂಬಲಾರದ ನಷ್ಟವಾಗಿದೆ.ನಾಡಿನಉದ್ದಗಲಕ್ಕೂ ಸಂಚರಿಸಿ ಸಹಕಾರ ಚಳುವಳಿ ಬಲಗೊಳಿಸುವಲ್ಲಿ ದುಡಿದಜನನಾಯಕ ,ಸಹಕಾರಿಗಣ್ಯರಾಗಿದ್ದರು . ಅವರಅಗಲಿಕೆಯದು:ಖವನ್ನು ಭರಿಸುವ ಶಕ್ತಿ ನಮ್ಮೆಲ್ಲರಿಗೆ ಭಗವಂತ ನೀಡಲೆಂದು ಪ್ರಾರ್ಥಿಸಿ ಶದ್ಧಾಂಜಲಿ ಕೋರಲಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
