

ಹಾವು ಎಂದರೆ… ಹೌಹಾರುವ ಜನರ ಮದ್ದೆ ಆರು ವರ್ಷಗಳ ವಿರಾಜ್ ಹಾವನ್ನು ಹಗ್ಗ,ಹೂವಿನಷ್ಟು ಸುಲಭವಾಗಿ ಪರಿಗಣಿಸುತ್ತಾನೆ. ಶಿರಸಿಯ ಪ್ರಶಾಂತ್ ಹುಲೇಕಲ್ ರ ಮಗ ಹಾವಿನ ಬಗ್ಗೆ ಭಯಮುಕ್ತಗಾಗಲು ಕಾರಣ ಅವನ ಹಾವಿನ ಜೊತೆಗಿನ ಒಡನಾಟ ಕಾರಣ. ಶಿರಸಿ ವಿರಾಜ್ ಅಜ್ಜ ಸುರೇಶ್ ಹಾವು ಹಿಡಿಯುವ ನಿಷ್ಣಾತ ವ್ಯಕ್ತಿಯಾಗಿದ್ದರು. ಅವರ ಮಗ ಪ್ರಶಾಂತ್ ಕೂಡಾ ನಾನಾ ರೀತಿಯ ಸಾವಿರಾರು ಹಾವು ಹಿಡಿದ ದಾಖಲೆ ಇದೆ. ಇಂಥ ಕುಟುಂಬದ ಕುಡಿ ವಿರಾಜ್ ಗೆ ಹಾವಿನ ಭಯವಿಲ್ಲ, ಬದಲಾಗಿ ಯಾವ ಹಾವನ್ನು ಹ್ಯಾಗೆ ಪಳಗಿಸಬೇಕೆಂಬ ಮಾಹಿತಿ ಇದೆ.

ಅಪ್ಪನ ಒಡನಾಟದಲ್ಲಿ ಹಾವಿನ ವೈಶಿಷ್ಟ್ಯ ಅರಿತಿರುವ ವಿರಾಜ್ ಈಗ ಒಂದನೇ ತರಗತಿ ಓದುತ್ತಿರುವ ಎಳೆಯ ಆದರೆ ಹಾವಿನ ವಿಚಾರದಲ್ಲಿ ಆತ ಮಾಸ್ಟರ್. ಆತನ ಸಾಹಸದ ಚಿತ್ರ-ವಿಡಿಯೋಗಳು ಇಲ್ಲಿವೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
