![](https://i0.wp.com/samajamukhi.net/wp-content/uploads/2019/05/samajamukhi-literature.png?resize=600%2C400&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಕಲಾವಿದ, ಕವಿ ಸಿರವಂತೆ ಚಂದ್ರಶೇಖರ್ ಬರೆದ ಸಮಕಾಲೀನ ಕಾವ್ಯ ಸೌಜನ್ಯ ಓದುಗರ ಮೆಚ್ಚುಗೆ ಗಳಿಸಿದೆ. ಶೌಜನ್ಯ ರೇಪ್ ಮತ್ತು ಕೊಲೆ ಆರೋಪಿ ನಿರ್ದೋಶಿಯಾಗಿರುವ ಕುರಿತು ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾನಾ ವಲಯದ ಜನರು ವಿಭಿನ್ನವಾಗಿ ಪ್ರತಿಕ್ರೀಯಿಸಿದ್ದಾರೆ. ಕವಿ, ಕಲಾವಿದರಾಗಿರುವ ಚಂದ್ರಶೇಖರ್ ತಮ್ಮ ಸಾತ್ವಿಕ ಸಿಟ್ಟಿಗೆ ಕವನದ ರೂಪ ನೀಡಿರುವುದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)