


ಸಿದ್ದಾಪುರ
ರಾಷ್ಟçನಾಯಕ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹೆಗಡೆಯವರ ೯೮ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ವೃತ್ತದಲ್ಲಿರುವ ಹೆಗಡೆಯವರ ನಾಮಫಲಕವನ್ನು ಸಿಂಗರಿಸಿ, ಅದಕ್ಕೆ ಪೂಜೆಸಲ್ಲಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಆರ್.ಎಸ್.ಭಟ್ ಸ್ವಸ್ತಿಕ್ ಟ್ರೇರ್ಸ,ಗಣಪತಿ ಶರ್ಮ ದೊಡ್ಡನೆ, ಎಂ.ವಿ.ಹೆಗಡೆ ಗೌರಿಗುಂಡಿ,ಎ0.ಎಸ್.ಹೆಗಡೆ ಶಾಂತಿಕಾ0ಬಾ , ಪಪಂ ಮಾಜಿ ಸದಸ್ಯೆ ವೀಣಾ ಗೌಡರ್, ಶ್ರೀಧರ ಕೊಂಡ್ಲಿ, ವಾಸು ಕೊಂಡ್ಲಿ,ತೇಜು ಹೊಸೂರ,ವಿನಾಯಕ ಕೊಂಡ್ಲಿ,ಯಶವoತ ಅಪ್ಪಿಬೈಲ್,ಶ್ರೀಪಾದ ನಾಯ್ಕ ದೇವಾಸ, ಶ್ರೇಯಸ್ ಕೊಂಡ್ಲಿ,ಧನುಶ್ ಕೊಂಡ್ಲಿ ಮುಂತಾದವರಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
