


ಕಾವ್ಯವೆಂದರೆ ಒರಸಿ ಸೋಸಿದ ಚಿತ್ರ… ಕಾವ್ಯವೆಂದರೆ…ಕಿತ್ತು,ಒರೆಸಿ ತಿಂದು ಗಂಧ ಮಾಡುವ ವಿಚಿತ್ರ. ಕಾವ್ಯ ಕವಿತೆಗಳೆಂದರೆ ಸುಮ್ಮನೆ ಅಲ್ಲ ಅದು ಬೆವರೆಂದರೂ ಪಾಪ ಯಾಕೆಂದರೆ ಸುರಿಸುವ ರಕ್ತ! ಇಂಥ ಅನುಭವಗಳನ್ನೇ ಬರೆದು ಗುರಿಯಾದವರು,ಗರಿಯಾದವರು ಈ ಗೌಡರು.

ಬಂಡಾಯವೆಂದರೆ ಬಂಡಾಯ, ಸ್ನೇಹವೆಂದರೆ ಮಧುರ ಸ್ನೇಹ ಎಲ್ಲದಕ್ಕೂ ಒಗ್ಗುವ ಕವಿ ಕೆ.ಬಿ. ವೀರಲಿಂಗನಗೌಡ ಈ ಕಾಲದ ಗಟ್ಟಿಕಾಳಿನ ಕಾವ್ಯಕ್ಕೆ ಹೊಸ ಹೆಸರು ಅವರ ಕವಿತೆಗಳೇ ಅವರ ಸ್ಪಷ್ಟತೆ, ಬದ್ಧತೆ,ಬದುಕಿನ ಕನ್ನಡಿ. ಉರಿವ ವರ್ತಮಾನಕ್ಕೆ ಬೇಡವಾದ ಈ ಕವಿ ಎಲ್ಲಾ ಕಾಲಕ್ಕೂ ಬೇಕಾಗುವ ಸಾಹಿತಿ.
ವೃತ್ತಿಯಿಂದ ಶಿಕ್ಷಕರು,ಪ್ರವೃತ್ತಿಯಿಂದ ಕಲಾವಿದರು,ಸಾಹಿತಿ,ಕವಿ. ದೇವರನ್ನು ಪೂಜಿಸುವ ಅರ್ಚಕರ ಹಿನ್ನೆಲೆಯ ಬದಾಮಿಯ ಈ ಹುಳಿಮಾವು ಬಂಡಾಯದ ಜ್ಯೋತಿ!
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
