


ಸಿದ್ಧಾಪುರ ಅಕ್ಕುಂಜಿ ಗೋಳಗೋಡ್ ನಲ್ಲಿ ನಡೆದ ಗೋಳಗೋಡ್ ಪ್ರೀಮಿಯರ್ ಲೀಗ್ ನ ಬಂಗಾರಪ್ಪ ಟ್ರೋಫಿಯನ್ನು ಸೈಯಾದ್ರಿ ಚಾಲೇಂಜರ್ಸ್ ಪಡೆದುಕೊಂಡಿದೆ. ೬೦ ಸಾವಿರ ರೂಪಾಯಿಗಳ ಮೊತ್ತದ ಮೊದಲ ಬಹುಮಾನ ಪಡೆದ ಈ ತಂಡದ ಮಾಲಿಕರು ಹರೀಶ್ ಗೌಡರ್ ಹರಳಿಕೊಪ್ಪ


ಎರಡನೇ ಬಹುಮಾನ ವಿಜೇತರು ಬಂಕೇಶ್ವರ ಬುಲ್ಸ್ ಇದರ ಮಾಲಿಕ ಪ್ರಶಾಂತ ನಾಯ್ಕ ಹೊಸೂರು
ಮೂರನೇ ಬಹುಮಾನ ಫಿಯರ್ ಲೆಸ್ ಪಾಲಕನ್ ತಂಡದ ಪಾಲಾಗಿದ್ದು ಈ ತಂಡದ ಮಾಲಕ ಪರಶುರಾಮ ಗೋಳಗೋಡ್


ವೇಗ ಪರ್ಲ್ ಗ್ರೂಪ್ ನಾಲ್ಕನೇ ಬಹುಮಾನ ಗಳಿಸಿದ್ದು ಭರತ್ ನಾಯ್ಕ ಮತ್ತು ವಿಶ್ವ ಗೌಡ ಇದರ ಮಾಲಕರಾಗಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






