![](https://i0.wp.com/samajamukhi.net/wp-content/uploads/2024/01/raghavendra-hegade.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಬೆಂಗಳೂರಿನ ಸಿ.ಆಯ್.ಡಿ. ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವ ಸಂದ ಹಿನ್ನೆಲೆಯಲ್ಲಿ ಸಿದ್ಧಾಪುರದ ಅವರ ಸಂಬಂಧಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು.
ಹುಲಿಮನೆ ಕುಟುಂಬ ಸಿದ್ಧಾಪುರದ ಪ್ರತಿಷ್ಠಿತ ಕುಟುಂಬವಾಗಿದ್ದು ಈ ಕುಟುಂಬಕ್ಕೆ ರಾಷ್ಟ್ರಪತಿಗಳಿಂದ ದೊರೆದ ರಾಷ್ಟ್ರಮಟ್ಟದ ಈ ಗೌರವ ಎರಡನೆಯದು ರಾಘವೇಂದ್ರ ಹೆಗಡೆಯವರು ಶ್ಲಾಘನೀಯ ಸೇವೆ ನೀಡುವ ಮೂಲಕ ಅವರ ಕುಟುಂಬ ತಾಲೂಕು, ಜಿಲ್ಲೆಗಳಿಗೆ ಗೌರವ ತಂದಿದ್ದಾರೆ ಎಂದು ಪ್ರಶಂಸಿಸಲಾಯಿತು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)