


ಸಿದ್ಧಾಪುರ. ತಾಲೂಕಿನ ಕೊಡ್ಲಿ ಕೊಪ್ಪದಲ್ಲಿ ಸಿಡಿಲಿಗೆ ೭ ಜಾನುವಾರುಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ನಡೆದಿದೆ. ಮೇವಿಗಾಗಿ ಹೊಲಕ್ಕೆ ಹೋಗಿದ್ದ ರಾಸುಗಳಿಗೆ ಮಳೆಯಿಂದ ರಕ್ಷಣೆ ಪಡೆಯಲು ಪೊದೆಯೊಳಗೆ ಸೇರಿದ್ದೇ ಮಾರಕವಾಗಿ ಸಿಡಿಲಿನ ಶಾಖಕ್ಕೆ ೭ ಜಾನುವಾರುಗಳೂ ಸಾಯುವಂತಾಯಿತು.

ಇದೇ ದಿನ ಬನವಾಸಿಯಲ್ಲಿ ಸಿಡಿಲಿಗೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿ ದ್ದಾನೆ. ಈ ಘಟನೆಗೆ ಸ್ಫಂದಿಸಿದ ಉತ್ತರ ಕನ್ನಡ ಜಲ್ಲಾಡಳಿತ ತುರ್ತು ಕ್ರಮಗಳನ್ನು ಜರುಗಿಸಿದೆ.
ಕೊಪ್ಪದ ರೈತರ ಸಶಕ್ತ ಆಕಳುಗಳಲ್ಲಿ ೫ ದನಗಳು ಎರಡು ಮಣಕ ಸೇರಿವೆ. ಇಂಥ ದನಕರುಗಳು ಬಿಸಿಲು, ಮಳೆಯಿಂದ


ರಕ್ಷಣೆಗಾಗಿ ಮರದ ನೆರಳು, ಪೊದೆ ಆಶ್ರಯಿಸುತ್ತವೆ ಇದರಿಂದ ತೊಂದರೆ ಆಗುವ ಸಾಧ್ಯತೆ ಇದ್ದು ರೈತರು ಜಾನುವಾರುಗಳ ಸುರಕ್ಷತೆಗಾಗಿ ಅವುಗಳನ್ನು ಮನೆಯಲ್ಲೇ ಉಳಿಸಿಕೊಂಡರೆ ಇಂಥ ಅಪಾಯಗಳಿಂದ ಪಾರುಮಾಡಬಹುದೆಂದು ಡಾ. ವಿವೇಕಾನಂದ ಹೆಗಡೆ ತಳಿಸಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






