



ಸಿದ್ಧಾಪುರದ ನಾಪಿತ ಸವಿತಾ ಸಮಾಜದ ಅಧ್ಯಕ್ಷರಾಗಿ ಉಮೇಶ್ ಎಂ. ತೇಲುಗಾರ ಆಯ್ಕೆಯಾಗಿದ್ದಾರೆ. ಹಾಳದಕಟ್ಟಾದ ಉಮೇಶ ನೇತೃತ್ವದ ತಂಡದ ಇತರ ಪದಾಧಿಕಾರಿಗಳು ಹೀಗಿದ್ದಾರೆ.

ಶಿವರಾಮ ಮಹಾಲೆ ( ಗೌರವಾಧ್ಯಕ್ಷರು)
ಶಶಿ ಭಡಾರಿ (ಉಪಾಧ್ಯಕ್ಷರು)
ವಿನಾಯಕ ಮಹಾಲೆ (ಕಾರ್ಯದರ್ಶಿ)
ಜಗದೀಶ್ ಕೊಡಿಯಾ (ಉಪ ಕಾರ್ಯದರ್ಶಿ)
ಗಣಪತಿ ಮಹಾಲೆ (ಉಪಕಾರ್ಯದರ್ಶಿ)
ಸಂದೀಪ ಬೇಡ್ಕಣಿ (ಸ.ಕಾ)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
