


ಸಿದ್ದಾಪುರ ೩೧, ಕರ್ನಾಟಕರಾಜ್ಯಗ್ರಾಮೀಣಅಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವ ವಿದ್ಯಾನಿಲಯಗದಗ ವತಿಯಿಂದ ವೈಕುಂಠ ಮೇಹ್ತಾ ನ್ಯಾಶನಲ್ಇನ್ಸಿ÷್ಟಟ್ಯೂಟ್ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ಪುಣೆ ಸಹಯೋಗದಲ್ಲಿಇಂಡಿಯನ್ ಸೊಸೈಟಿ ಫಾರ್ ಸ್ಟಡೀಸ್ಇನ್ಕೋ-ಆಪರೇಶನ್ ಪುಣೆ ಹಾಗೂ ಕರ್ನಾಟಕರಾಜ್ಯ ಸೌಹಾರ್ಧ ಫೇಡರಲ್ ಕೋ ಆಪ್ರೇಟಿವ್ ಲಿಮಿಟೆಡ್ ಬೆಂಗಳೂರು ಆಶ್ರಯದಲ್ಲಿ” ೩೯ನೇ ರಾಷ್ಟಿçಯ ಸಂಶೋಧನಾ ವಾರ್ಷಿಕ ಮಹಾಸಮ್ಮೇಳನದ ಅಂಗವಾಗಿ ಗದಗಿನ ನಾಗಾವಿ ಗಂಗೋತ್ರಿಯಲ್ಲಿ ನಡೆಯುವಕಾರ್ಯಕ್ರಮದಲ್ಲಿ, ಸಿದ್ದಾಪುರ ಟಿ.ಎಮ್.ಎಸ್ಅಧ್ಯಕ್ಷ ಹಾಗೂ ದಿ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ ನಿರ್ದೇಶಕ ಸಹಕಾರರತ್ನ ಪುರಸ್ಕೃತ ಆರ್ಎಮ್ ಹೆಗಡೆ ಬಾಳೇಸರಅವರನ್ನು ಜ.೩ ರ ಶುಕ್ರವಾರ ಬೆಳಿಗ್ಗೆ ೧೦.೩೦ ಕ್ಕೆ ಸನ್ಮಾನಿಸಲು ನಿರ್ಧರಿಸಿದೆ.
ಕಾರ್ಯಕ್ರಮದಉದ್ಘಾಟನೆಯನ್ನುಕರ್ನಾಟಕ ಕಾನೂನು ಹಾಗೂ ಪ್ರವಾಸೋಧ್ಯಮ ಸಚಿವಎಚ್.ಕೆ.ಪಾಟೀಲ್ವರು ನಡೆಸಿಕೊಡಲಿದ್ದಾರೆ.ಪುಣೆಯ ಆಯ್.ಎಸ್.ಎಸ್.ಸಿ ಯಚೇರ್ಮನ್ ಜಿ. ಎಚ್ಅಮಿನ್ಅಧ್ಯಕ್ಷತೆ ವಹಿಸಲಿರುವರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
