


ದುಡಿಯುವ ವರ್ಗದ ಜನರೇ ಅಧಿಕವಾಗಿರುವ ಸಿದ್ದಾಪುರ ಕಾನಗೋಡಿನ ಮಾರಿಕಾಂಬಾ ಜಾತ್ರೆ ಈ ವಾರ ನಡೆಯಲಿದೆ. ಸಂಸದರ ಮಾದರಿ ಗ್ರಾಮ ಎನ್ನುವ ಆರೋಪವಿರುವ ಕಾನಗೋಡಿನ ರಸ್ತೆಗಳು ಎಷ್ಟೋ ವರ್ಷಗಳ ನಂತರ ಅಭಿವೃದ್ಧಿ ಕಂಡಿವೆ.


ಗ್ರಾಮ ಪಂಚಾಯತ್ ಆಡಳಿತ, ಕಾನಗೋಡು ವಿ.ಎಸ್.ಎಸ್. ಚೇತರಿಕೆ, ಕೆರೆಯ ಅಭಿವೃದ್ಧಿ, ದೇವಸ್ಥಾನ ನಿರ್ಮಾಣ ಹೀಗೆ ಬಹುವೇಶಿಷ್ಟ್ಯದ ಈ ಗ್ರಾಮದ ಜನರು ಪೂರ್ತಿ ಒಂದು ವಾರ ಮಾರಿಕಾಂಬಾ ಜಾತ್ರೆಯ ಮಾಂಸದೂಟದ ಸಂಬ್ರಮ ಆಚರಿಸಲಿದ್ದಾರೆ. ಗ್ರಾಮದ ಸಾಧಕರು, ನಗರಗಳಲ್ಲಿ ಬೀಡುಬಿಟ್ಟಿರುವ ಕಾನಗೋಡು ಮೂಲದ ನಗರವಾಸಿಗಳು, ಗ್ರಾಮದಿಂದ ಹೊರಗಿದ್ದವರು ಈ ಜಾತ್ರೆಗೆ ಬಂದು ಹುಟ್ಟೂರಿನ ಸಂಬ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
