ಫೆ.13 ರಂದು ವಿದ್ಯುತ್ ನಿಲುಗಡೆ & ಇತರ ಸ್ಥಳಿಯ ಸುದ್ದಿಗಳು

ಫೆ.13 ರ ಶನಿವಾರ ಸಿದ್ಧಾಪುರದಾದ್ಯಂತ ವಿದ್ಯುತ್ ವ್ಯತ್ಯಯ

ಹೆಸ್ಕಾಂ ಸಿದ್ದಾಪುರ ಉಪ ವಿಭಾಗದ ದುರಸ್ತಿ-ನಿರ್ವಹಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಫೆ.13 ರ ಶನಿವಾರ ವಿದ್ಯುತ್ ನಿಲುಗಡೆ ಮಾಡುವುದಾಗಿ ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮ ಯಕ್ಷಗಾನ- ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸದಲ್ಲಿ ಚೌಡೇಶ್ವರಿ ಮತ್ತು ನಾಗದೇವರ ಪ್ರತಿಷ್ಠಾಪನಾ ಮಹೋತ್ಸವ ವೇ.ಮೂ. ಚಂದ್ರಶೇಖರ ಭಟ್ಟ ಗಾಳೀಮನೆ ಹಾಗೂ ವೇ.ಮೂ. ಗಜಾನನ ಭಟ್ಟ ಕವಲಕೊಪ್ಪ ಅವರ ಪೌರೋಹಿತ್ಯದಲ್ಲಿ ಫೆ.11 ಹಾಗೂ 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.
ಫೆ.11ರಂದು ನಾಗದೇವರ ಪ್ರತಿಷ್ಠಾಪನೆ,12ರಂದು ಬೆಳಗ್ಗೆ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನೆ,ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನಸಂತರ್ಪಣೆ, 3.30ರಿಂದ ಪುರೋಹಿತರಿಂದ ಆಶೀರ್ವಚನ. 4.30ರಿಂದ ಹಾರ್ಸಿಕಟ್ಟಾ ದಿವಾನ್ ಯಕ್ಷಸಮೂಹ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಾಶಿಂಗ್ ಯಂತ್ರ ಕೊಡುಗೆ- ಸಿದ್ದಾಪುರ-
ಎಂಡೋಸಲ್ಪಾನ್ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವಾಶಿಂಗ್ ಮಶಿನನ್ನು ಕೊಡುಗೆಯಾಗಿ ಮಂಗಳವಾರ ನೀಡಿತು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮಾದ್ಲಮನೆ ಜನಾರ್ಧನ ಕೃಷ್ಣ ಗೌಡ ಹಾಗೂ ಪಾರ್ವತಿ ಜನಾರ್ಧನ ಗೌಡ ಅವರ ಮಕ್ಕಳಾದ ನಿರಂಜನ(8) ಹಾಗೂ ಪೂರ್ವಿ(4) ಹುಟ್ಟುವಾಗಲೇ ನಿಶ್ಯಕ್ತರಾಗಿದ್ದು ಇವರಿಬ್ಬರ ದಿನನಿತ್ಯದ ಕೆಲಸವನ್ನು ಮಾಡುವುದರಲ್ಲಿಯೇ ಕಾಲಕಳೆಯುವ ದಯನೀಯ ಪರಿಸ್ಥಿತಿಯನ್ನು ಮನಗಂಡು ಪತ್ರಕರ್ತರ ಸಂಘದವರು ವಾಶಿಂಗ್ ಮಶಿನನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ ಪತ್ರಕರ್ತರ ಮಾನವೀಯತೆ ಮೆಚ್ಚುವಂತಹುದಾಗಿದೆ. ಕಷ್ಟದಲ್ಲಿದ್ದವರನ್ನು ಗುರುತಿಸಿರುವುದು ಶ್ಲಾಘನೀಯವಾಗಿದೆ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದಕ್ಕೆ ಜನತೆ ಮುಂದೆ ಬರಬೇಕು ಎಂದು ಹೇಳಿದರು.


ಒಕ್ಕಲಿಗರ ಯುವ ಬಳಗದ ತಾಲೂಕು ಅಧ್ಯಕ್ಷ ವೆಂಟಕೇಶ ಗೌಡ ಹೇರೂರು ಹಾಗೂ ಸದಸ್ಯ ಆರ್.ಬಿ.ಗೌಡ ಹೊಸ್ಕೊಪ್ಪ, ನಾಟಿ ವೈದ್ಯ ಕೆ.ಟಿ.ಗೌಡ ಮಾದ್ಲಮನೆ, ಸುಧಾ ಹೆಗಡೆ ಕರ್ಕಿಸವಲ್ ಪತ್ರಕರ್ತರ ಕಾರ್ಯದ ಕುರಿತು ಮೆಚ್ಚುಗೆವ್ಯಕ್ತಪಡಿಸಿದರು. ಪತ್ರಕರ್ತರಾದ ಕೆಕ್ಕಾರ ನಾಗರಾಜ ಭಟ್ಟ, ಗಂಗಾಧರ ಕೊಳಗಿ ಮಾತನಾಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಅಧ್ಯಕ್ಷತೆವಹಿಸಿದ್ದರು.ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಶಶಿಧರ ಹೆಗಡೆ ಹುಕ್ಲಮಕ್ಕಿ, ದಿನೇಶ ಹೆಗಡೆ ಕೊಳಗಿಜಡ್ಡಿ, ಪತ್ರಕರ್ತರಾದ ನಾಗರಾಜ ನಾಯ್ಕ ಮಾಳ್ಕೋಡ, ಶ್ರೀಧರ ಹೆಗಡೆ ಮದ್ದಿನಕೇರಿ, ತಾಲೂಕು ನಿವೃತ ನೌಕರರ ಸಂಘದ ಸದಸ್ಯ ಐ.ಕೆ.ನಾಯ್ಕ ಇತರರಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ
ಜಿಲ್ಲೆ: ಉತ್ತರಕನ್ನಡ ದಿನಾಂಕ 09-02-2021
ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6 ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ 6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8 ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ
4 ,, ತ್ಯಾಗಲಿ 7 ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ
5 ,, ಹೆಗ್ಗರಣಿ 9 ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ
6 ,, ಇಟಗಿ 8 ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ
7 ,, ಕಾನಗೋಡ 10 ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ
8 ,, ಕಾವಂಚೂರ 15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ
9 ,, ಸೋವಿನಕೊಪ್ಪ 9 ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ
10 ,, ದೊಡ್ಮನೆ 10 ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ
11 ,, ಬಿದ್ರಕಾನ 9 ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ
12 ,, ಬೇಡ್ಕಣಿ 11 ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ
ದಿನಾಂಕ 10-02-2021

ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಮನಮನೆ 7 ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6 ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13 ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9 ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ
5 ,, ಅಣಲೇಬೈಲ 13 ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9 ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ
8 ,, ಬಿಳಗಿ 8 ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11 ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ

ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ
ಜಿಲ್ಲೆ: ಉತ್ತರಕನ್ನಡ ದಿನಾಂಕ 09-02-2021
ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6 ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ 6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8 ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ
4 ,, ತ್ಯಾಗಲಿ 7 ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ
5 ,, ಹೆಗ್ಗರಣಿ 9 ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ
6 ,, ಇಟಗಿ 8 ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ
7 ,, ಕಾನಗೋಡ 10 ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ
8 ,, ಕಾವಂಚೂರ 15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ
9 ,, ಸೋವಿನಕೊಪ್ಪ 9 ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ
10 ,, ದೊಡ್ಮನೆ 10 ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ
11 ,, ಬಿದ್ರಕಾನ 9 ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ
12 ,, ಬೇಡ್ಕಣಿ 11 ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ
ದಿನಾಂಕ 10-02-2021

ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಮನಮನೆ 7 ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6 ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13 ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9 ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ
5 ,, ಅಣಲೇಬೈಲ 13 ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9 ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ
8 ,, ಬಿಳಗಿ 8 ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11 ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *