ಕಾಮ್ ಕರೋನಾ ಪೊಲೀಸ್ ಮತ್ ಮಾರೋನಾ!

ಸರ್ಕಾರಿ ನೌಕರರು ವಿಶೇಶವಾಗಿ ಆರೋಗ್ಯ,ಕಂದಾಯ ಮತ್ತು ಪೊಲೀಸ್ ಇಲಾಖೆಯ ನೌಕರರ ಮಹತ್ವ,ಪ್ರಾಮುಖ್ಯತೆ ಈಗ ಸಮಾಜದ ಗಮನಕ್ಕೆ ಬರುತ್ತಿದೆ. ಪೊಲೀಸರಿಗೆ ಅಧಿಕಾರ ಕೊಟ್ಟರೆ ಏನು ಮಾಡಬಲ್ಲರು ಎನ್ನುವುದಕ್ಕೂ ಈಗಲೇ ಸಾಕ್ಷಿಗಳೂ ಸಿಗುತ್ತಿವೆ. ಪೊಲೀಸ್ ಕ್ರೌರ್ಯ, ಮತಾಂಧರ ಮಂಗಾಟವನ್ನು ಮೀರಿಸುವಂಥದ್ದು ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ.
ಈ ಸಂದರ್ಭದಲ್ಲಿ ಸಮಾಜ,ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಮಾಡುವ ಪೊಲೀಸರಲ್ಲಿ ಸ್ವಯಂ ಜಾಗೃತಿಯ ಮೂಲಕ ಮಾದರಿಯಾದ ಹೊನ್ನಾವರದ ಪಿ.ಎಸ್.ಐ. ಶಶಿಕುಮಾರ ಒಂದು ಉತ್ತಮ ಮಾದರಿಯಾಗಿದ್ದಾರೆ. ಎರಡು ಜನ ಮಕ್ಕಳು, ಕುಟುಂಬದ ಶಶಿಕುಮಾರ ಕುಟುಂಬದಿಂದ ದೂರ ಉಳಿದು ವಸತಿಗೃಹದಲ್ಲೇ ವಾಸ್ತವ್ಯಮಾಡಿ ಕುಟುಂಬವನ್ನು ದೂರದಿಂದ ನೋಡುತ್ತಾ ಕೊರೋನಾ ವಿಸ್ತರಣೆಗೆ ತಡೆ ಒಡ್ಡುತ್ತಿರುವುದು ಪೊಲೀಸರು ಅನುಸರಿಸಬಹುದಾದ ಮಾದರಿಯಾಗಿದೆ.
ಇದೇ ಮಾದರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ಅನುಸರಣಾಯೋಗ್ಯ. ಪೊಲೀಸರ ಪಿತ್ತ ನೆತ್ತಿಗೇರಿರುವ ವಿದ್ಯಮಾನಗಳ ನಡುವೆ ಪೊಲೀಸರಿಗೆ ಸಂಯಮ, ವಿಶ್ರಾಂತಿ, ಸಾರ್ವಜನಿಕ ವಿಶ್ವಾಸದ ಪ್ರಾಮುಖ್ಯತೆಯನ್ನು ಪೊಲೀಸ್ ಮಹಾನಿರ್ಧೇಶಕರೇ ಹೇಳಿದ ಮೇಲೂ ಪೊಲೀಸರು ಜನರನ್ನು ಹೊಡೆಯುತ್ತಿರುವುದು ಯಾರೂ ಸಮರ್ಥಿಸುವ ಕೆಲಸವಲ್ಲ.
ಶಿರಸಿ ವಿದ್ಯಾರ್ಥಿನಿಯೊಬ್ಬಳು ವಿದೇಶದಿಂದ ಭಾರತಕ್ಕೆ ಬರದೆ ದೇಶಪ್ರೇಮ ಮೆರೆದ ರೀತಿ ಭಾರತದಿಂದ ಹೊರಗಿದ್ದು, ಹೊರನಡೆದು,ಹೊರಗೇ ಇರುವ ಕೆಲವು ಕಾಲ ಸ್ವದೇಶಕ್ಕೆ ಮರಳದಿದ್ದರೆ ನಮ್ಮ ಭಾರತ ಕರೋನಾ ಮುಕ್ತವಾಗಿರುವ ಅವಕಾಶವಿತ್ತು. ಇದು ಈಗಲೂ ಹೊರದೇಶದಲ್ಲಿರುವ ಭಾರತೀಯರಿಗೆ ಅನುಸರಣಾಯೊಗ್ಯ ಮಾದರಿಯೆ. ಇದರ ಮಧ್ಯೆ ಮನೆಮನೆಗೆ ಅಗತ್ಯ ಸಾಮಗ್ರಿ, ಆರೊಗ್ಯ ತಪಾಸಣೆ ಒದಗಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಮಾದರಿ ದೇಶಕ್ಕೆ ಸದಾ ಅನುಕರಣಾಯೊಗ್ಯ.
ಈ ಎಲ್ಲಾ ರಗಳೆಗಳ ನಡುವೆ ಭಾತರದ ಮೂಲನಿವಾಸಿಗಳ ಮಾಂಸಾಹಾರ ಪದ್ಧತಿಯನ್ನು ಲೇವಡಿಮಾಡುವ ವಿದೇಶಿ ವೈದಿಕ ವಿಕೃತಿ ವೈದಿಕ ಕರೋನಾ ವಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದೆ. ಸಸ್ಯಹಾರಿಗಳ ಅಗತ್ಯ ಪೂರೈಸಿದಂತೆ ಮಾಂಸಾಹಾರಿಗಳ ಮೀನು, ಮಾಂಸ, ಮೊಟ್ಟೆ, ಒಣಮೀನುಗಳ ಪೂರೈಕೆಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತರದ್ದಾಗಿದೆ. ಆದರೆ ಉಳ್ಳವರ ಭಟ್ಟಂಗಿತನ ಮಾಡುತ್ತಾ, ಉತ್ತರಕನ್ನಡ ಶಾಂತ-ಸುವ್ಯವಸ್ಥಿತ,ಸಂಮೃದ್ಧ ಎನ್ನುವ ಪರದೇಶಿ ವೈದಿಕ ವೈರಸ್ ಗಳು ಬೆಂಗಳೂರಿನಲ್ಲಿ ಮಾಂಸ ಖರೀದಿಸುವವರ ಮೇಲೆ ಉರಿದುಕೊಂಡಿರುವುದು ಅವರ ಭಾರತೀಯ ಮೂಲನಿವಾಸಿ ಶೂದ್ರವಿರೋಧದ ಅವಿವೇಕಕ್ಕೆ ಸಾಕ್ಷಿ. ಇವರ ಪರಿವಾರದ ವ್ಯಭಿಚಾರಿ ಸ್ವಾಮಿಯೊಬ್ಬ ಅವರ
ಪರಂಪರೆ ಮಡಿ ಸಮರ್ಥಿಸಿ ಭಾರತದ ಬುಸಂಖ್ಯಾತ ಮೂಲನಿವಾಸಿಗಳ ಪಾಲಿಗೆ ‘ಮಡಿ, ದಿರುವುದು ಅವರ ಅಸಹ್ಯಕರ ರೀತಿ-ನೀತಿಗಳಿಗೆ ದೃಷ್ಟಾಂತ ಒದಗಿಸಿದಂತಾಗಿದೆ.. ಇಂಥ ವಿವೇಕ ಶೂನ್ಯರು ಹಿಂದೂ, ಹಿಂದುತ್ವದ ಹೆಸರಲ್ಲಿ ತಮ್ಮ ವೈದಿಕ ಅಸಹ್ಯವನ್ನು ಪ್ರತಿಪಾದಿಸುವುದು ಇವರ ರೋಗಿಷ್ಟ ಗುಳ್ಳೆನರಿ ಅವಿವೇಕತನಕ್ಕೆ ಸಾಕ್ಷಿ.

ಕರೋನಾ ಹೆಸರಲ್ಲೂ ಮೆರೆಯುತ್ತಿರುವ ವೈದಿಕ ವಿಕೃತಿ ಉತ್ತರಕನ್ನಡ ಸೇರಿದ ಭವ್ಯಭಾರತದ ಶಾಪ, ಪಾಪ ಎನ್ನುವ ಪ್ರತಿಕ್ರೀಯೆ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದೇ ವೈದಿಕ ವೈರಸ್ ಮಂತ್ರ, ಹೋಮ, ಹವನ, ಪೂಜೆಗಳ ಮೂಲಕ ಕರೋನಾ ಹೋಗಲಾಡಿಸುವ ! ಲಾಗಾಯ್ತಿನ ಕಪಟ ನಾಟಕ ಮಾಡುತ್ತಿರುವುದು ವೈದಿಕ ಅವಿವೇಕ, ಅನಾಚಾರ, ಬೂಟಾಟಕೆಗಳಿಗೆ ಸಾಕ್ಷಿಯಾಗಿದೆ. ಅಂದಹಾಗೆ ಈ ಸಮಾಜವಿರೋಧಿ, ಆಶಾಡಭೂತಿ ವೈದಿಕ ಕೃಪಣರ ಸಂಖ್ಯೆ ಪ್ರತಿಶತ 5 ಅಲ್ಲ ಎನ್ನುವುದು ಭಾರತದ ಸೌಂದರ್ಯ. ಸೊಗಸು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *