ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ

ಅವ್ವ&ಅಬ್ಬಲಿಗೆ ಬಿಡುಗಡೆ- ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ. ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ... Read more »

ಹಂಬಲ

ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು  ಹಸಿ ಸುಳ್ಳೆಂದು !ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು... Read more »

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

ಅವಳ ಸವಿ ಧ್ವನಿ

ಆ ನಿನ್ನ ಸವಿ ಧ್ವನಿತಾಗಿದಾಗ ನನ್ನ ಎದೆಗೆತುಂಬಿ ಹರಿಯುವ ಸಂಭ್ರಮಸಾವಿರ ನದಿಗಳಿಗೆ…ಸೇರಲು ಸಾಗರಧುಮ್ಮಿಕ್ಕುವ ನಡಿಗೆಹಾದು ಹೋಗುವ ದಾರಿಗೂಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆಎಂತಹ ಸ್ಪರ್ಶಸುಮಧುರ ಸ್ವರವಾಲಿಸಲುಹಚ್ಚಿಕೊಂಡವು ಪರಾಗಸ್ಪರ್ಶ..ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇಮೊದಲ ಮಂಜಿನ ಹನಿಗಳುಕದ್ದಾಲಿಸಲು ಸುಂಯ್ ಎಂದಿವೆ.. ಚುಮುಚುಮು ಚಳಿಯುಆವರಿಸಲು... Read more »

ನೆನಪಾಗುವೆ ಯಾಕೆ ನನಗೆ

ನೆನಪಾಗುವೆ ಯಾಕೆ ನನಗೆ ಮಡುವುಗಟ್ಟುವ ಕಣ್ಣಿನಲ್ಲಿಬಿಂಬವಾಗಿ ನಿಲ್ಲುವೆ ನೀನುತಲ್ಲೀನನಾಗಿ ನಾನಾಗಮತ್ತೆ ಮರೆಯುವೆ ಮರೆಯುವುದನ್ನು..ಅಷ್ಟಕ್ಕೂ ನೀನುನೆನಪಾಗುವೆ ಯಾಕೆ ನನಗೆಇಷ್ಟಕ್ಕೂ ಏನುಪಿಸುಗುಡುವೆ ಹೇಳದೆ ಒಳಗೆ.. ಕೋಪ ತಾಪ ಚಡಪಡಿಕೆಅಂಗಲಾಚುವ ಮನವರಿಕೆಗಳುಎಲ್ಲವೂ ನಿನ್ನ ಪ್ರೀತಿಯನನ್ನ ಸಾವಿರ ಮುಖಗಳು..ಸುಮ್ಮನೆ ಧ್ಯಾನಿಸುತ್ತಾಕಣ್ಣು ಮುಚ್ಚಿ ಕುಳಿತರೂಬಂದಂತೆ ಆಗುವುದುಸದಾ ನೀ... Read more »

ಯಾವ ಜನ್ಮದ ನೆರಳು

ಯಾವ ಜನ್ಮದ ನೆರಳು ನೀನು ಕಾಯುವೆ ಯಾಕೆ ನನ್ನ ಬೆನ್ನು.. ಯಾವ ದಾರಿಯ  ಹೊಂಗನಸಿನ ಹೊರಳು ಬೆಳಗಿನ ಜಾವದ ನಕ್ಷತ್ರವೇ ಮರುಳು.. ಬದುಕಿನ ಬವಣೆಗಳಲ್ಲಿ ಕಳೆದೋಗುವ ಮೊದಲು ಬಿಗಿದಪ್ಪಿದೆ ಬಾಚಿ ಚೇತರಿಸಿಕೊಳ್ಳಲು ಅಳಿಲು.. ಆದರೆ ಮತ್ತೆಮತ್ತೆ  ಬೆರೆತೋದೆ ನಾ ನಿನ್ನಲ್ಲೂ... Read more »

ಹುಚ್ಚಪ್ಪ ಮಾಸ್ತರ

(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ) ಕಾಡಿನ ಮಕ್ಕಳ ಕತ್ತಲ ಕಣ್ಣಿಗೆಹೊಸ ಲೋಕದ ಮಿಂಚತಂದವರು..ಕಲ್ಲು-ಮುಳ್ಳು, ಗಡ್ಡೆ-ಗೆಣಸುಬಿಲ- ಬಯಲಲೇಬಸವಳಿದವರಿಗೆಅಕ್ಷರ ಲೋಕದ ಬೆಳಕತೋರಿ ಅರಿವಿನ ಗೆರೆ ಮೂಡಿಸಿದವರು.. ಮಲೆ ಮಕ್ಕಳಂತೆಯೇಚಿತ್ತಾರ, ಸೋಬಾನೆಹಬ್ಬ- ಹರಿದಿನಗಳಿಗೂಜೀವ ಕಳೆ ಬಂತು; ನಿಮ್ಮತಾವಿನ ಗುರುತಲ್ಲಿ. ‘ಹಿರೇಮನೆ’ಯಹಿರೀಕರಾಗಿ ನೀವುಕೊಟ್ಟ ಪ್ರೀತಿಗೆ, ನಿಮ್ಮಮಮತೆಯ... Read more »

ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ// ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ// ರೂಪಾಯಿ... Read more »

ಅವನೆಂದರೆ ಹಾಗೆ…..

ಅವನಂದರೆ ಹಾಗೆ….ಸುಡು ಬಿಸಿಲಿನ ಝಳದಲ್ಲೂ ಮಬ್ಬಿನ ಮುಂಜಾನೆಯಂತೆ… ಮಂಜಿನ ಹನಿ ಸುರಿಸಿ ತಂಗಾಳಿಯಾ ತಂಪ ಕರೆಸಿಮಲ್ಲಿಗೆಯ ಘಮಲು  ಸೂಸಿಮನಸ್ಸಿಗೆ ಮುದ ನೀಡುವಕಲಾವಿದ ಅವನು..! ಅವನೆಂದರೆ ಹಾಗೆ…ಆಸೆಗಳ ಬೇಲಿ ಕಸಿದು  ಕನಸುಗಳಿಗೆ ಕರಗದಭಾವ ತುಂಬಿ…ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ  ಕನಸುಗಾರ ಅವನು..! ಅವನೆಂದರೆ ಹಾಗೆ..ಒರಟು ಬಂಡೆಯ ಕಲ್ಲಿನ ಹೃದಯದೊಳಗೆ ಉಸಿರೆ’ನ್ನುವ ಪ್ರೀತಿಯ ಹೂ... Read more »

ಮೂಕವಿಸ್ಮಿತ ಆಲಾಪನೆ

ಹೊಂಬೆಳಕು ಹೊತ್ತಅವಳ ಗುಲಾಬಿ ನಯನಗಳು|ಕಂಡ ಕೂಡಲೇ ಹೊಳೆಹೊಳೆದುಆ ಸಂಜೆಯಾಗಿತ್ತು ಮರುಳು||ಓದಿ ಮಾಡುತ್ತಿಹನು ಮನನಕೇವಲ ಅಂದದ ಸೊಬಗು|ತಂಗಾಳಿ ತಣ್ಡಗೆ ಆವರಿಸಿಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋಕಳೆದುಕೊಂಡೆ ಆಗ ನನ್ನೇ ನಾನು|ಎಲ್ಲಿ ಹೇಗೆ ಎಂದು ಹುಡುಕದೆಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿಮುಂಗಾರು ಮಿಂಚಿನ... Read more »

ಕರುಳಿನ ಕೂಗು

ಕರುಳಿನ ಕೂಗು ಕರುಳಿನ ಕೂಗಿಗೆ ಕರಗದ ಮನವೇ ವಿದಾಯ ಹೇಳಿತೊರೆದುಬಿಡು ನನ್ನಈ ಕರುಳಬಳ್ಳಿಗೆ ನೀನೇಕೊಳ್ಳಿ ಇಟ್ಟು..!! ಅರೆಬರೆ ಬೆಂದು ಹಳಸಿದ ಗಂಜಿ ನನಗಿರಲೆಂದು ಅರಸಿ, ಹಾರಿಸಿಟ್ಟ ಅನ್ನದಗುಳ ಕೈ ತುತ್ತು ಮಾಡಿ ತಿನ್ನಿಸಿದ ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!! ಈ ಹಸಿವ ತಾಳಲಾರದು ಈ ಜೀವನಿನ್ನ ಅಮೃತ ಹಸ್ತದಿಂದ ಕೊಟ್ಟುಬಿಡು ಚೂರು... Read more »