ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ

ಅವ್ವ&ಅಬ್ಬಲಿಗೆ ಬಿಡುಗಡೆ- ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ. ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ... Read more »

ಹಂಬಲ

ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು  ಹಸಿ ಸುಳ್ಳೆಂದು !ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ಅವಳ ಸವಿ ಧ್ವನಿ

ಆ ನಿನ್ನ ಸವಿ ಧ್ವನಿತಾಗಿದಾಗ ನನ್ನ ಎದೆಗೆತುಂಬಿ ಹರಿಯುವ ಸಂಭ್ರಮಸಾವಿರ ನದಿಗಳಿಗೆ…ಸೇರಲು ಸಾಗರಧುಮ್ಮಿಕ್ಕುವ ನಡಿಗೆಹಾದು ಹೋಗುವ ದಾರಿಗೂಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆಎಂತಹ ಸ್ಪರ್ಶಸುಮಧುರ ಸ್ವರವಾಲಿಸಲುಹಚ್ಚಿಕೊಂಡವು ಪರಾಗಸ್ಪರ್ಶ..ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇಮೊದಲ ಮಂಜಿನ ಹನಿಗಳುಕದ್ದಾಲಿಸಲು ಸುಂಯ್ ಎಂದಿವೆ.. ಚುಮುಚುಮು ಚಳಿಯುಆವರಿಸಲು... Read more »

ನೆನಪಾಗುವೆ ಯಾಕೆ ನನಗೆ

ನೆನಪಾಗುವೆ ಯಾಕೆ ನನಗೆ ಮಡುವುಗಟ್ಟುವ ಕಣ್ಣಿನಲ್ಲಿಬಿಂಬವಾಗಿ ನಿಲ್ಲುವೆ ನೀನುತಲ್ಲೀನನಾಗಿ ನಾನಾಗಮತ್ತೆ ಮರೆಯುವೆ ಮರೆಯುವುದನ್ನು..ಅಷ್ಟಕ್ಕೂ ನೀನುನೆನಪಾಗುವೆ ಯಾಕೆ ನನಗೆಇಷ್ಟಕ್ಕೂ ಏನುಪಿಸುಗುಡುವೆ ಹೇಳದೆ ಒಳಗೆ.. ಕೋಪ ತಾಪ ಚಡಪಡಿಕೆಅಂಗಲಾಚುವ ಮನವರಿಕೆಗಳುಎಲ್ಲವೂ ನಿನ್ನ ಪ್ರೀತಿಯನನ್ನ ಸಾವಿರ ಮುಖಗಳು..ಸುಮ್ಮನೆ ಧ್ಯಾನಿಸುತ್ತಾಕಣ್ಣು ಮುಚ್ಚಿ ಕುಳಿತರೂಬಂದಂತೆ ಆಗುವುದುಸದಾ ನೀ... Read more »

ಯಾವ ಜನ್ಮದ ನೆರಳು

ಯಾವ ಜನ್ಮದ ನೆರಳು ನೀನು ಕಾಯುವೆ ಯಾಕೆ ನನ್ನ ಬೆನ್ನು.. ಯಾವ ದಾರಿಯ  ಹೊಂಗನಸಿನ ಹೊರಳು ಬೆಳಗಿನ ಜಾವದ ನಕ್ಷತ್ರವೇ ಮರುಳು.. ಬದುಕಿನ ಬವಣೆಗಳಲ್ಲಿ ಕಳೆದೋಗುವ ಮೊದಲು ಬಿಗಿದಪ್ಪಿದೆ ಬಾಚಿ ಚೇತರಿಸಿಕೊಳ್ಳಲು ಅಳಿಲು.. ಆದರೆ ಮತ್ತೆಮತ್ತೆ  ಬೆರೆತೋದೆ ನಾ ನಿನ್ನಲ್ಲೂ... Read more »

ಹುಚ್ಚಪ್ಪ ಮಾಸ್ತರ

(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ) ಕಾಡಿನ ಮಕ್ಕಳ ಕತ್ತಲ ಕಣ್ಣಿಗೆಹೊಸ ಲೋಕದ ಮಿಂಚತಂದವರು..ಕಲ್ಲು-ಮುಳ್ಳು, ಗಡ್ಡೆ-ಗೆಣಸುಬಿಲ- ಬಯಲಲೇಬಸವಳಿದವರಿಗೆಅಕ್ಷರ ಲೋಕದ ಬೆಳಕತೋರಿ ಅರಿವಿನ ಗೆರೆ ಮೂಡಿಸಿದವರು.. ಮಲೆ ಮಕ್ಕಳಂತೆಯೇಚಿತ್ತಾರ, ಸೋಬಾನೆಹಬ್ಬ- ಹರಿದಿನಗಳಿಗೂಜೀವ ಕಳೆ ಬಂತು; ನಿಮ್ಮತಾವಿನ ಗುರುತಲ್ಲಿ. ‘ಹಿರೇಮನೆ’ಯಹಿರೀಕರಾಗಿ ನೀವುಕೊಟ್ಟ ಪ್ರೀತಿಗೆ, ನಿಮ್ಮಮಮತೆಯ... Read more »

ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ// ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ// ರೂಪಾಯಿ... Read more »

ಅವನೆಂದರೆ ಹಾಗೆ…..

ಅವನಂದರೆ ಹಾಗೆ….ಸುಡು ಬಿಸಿಲಿನ ಝಳದಲ್ಲೂ ಮಬ್ಬಿನ ಮುಂಜಾನೆಯಂತೆ… ಮಂಜಿನ ಹನಿ ಸುರಿಸಿ ತಂಗಾಳಿಯಾ ತಂಪ ಕರೆಸಿಮಲ್ಲಿಗೆಯ ಘಮಲು  ಸೂಸಿಮನಸ್ಸಿಗೆ ಮುದ ನೀಡುವಕಲಾವಿದ ಅವನು..! ಅವನೆಂದರೆ ಹಾಗೆ…ಆಸೆಗಳ ಬೇಲಿ ಕಸಿದು  ಕನಸುಗಳಿಗೆ ಕರಗದಭಾವ ತುಂಬಿ…ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ  ಕನಸುಗಾರ ಅವನು..! ಅವನೆಂದರೆ ಹಾಗೆ..ಒರಟು ಬಂಡೆಯ ಕಲ್ಲಿನ ಹೃದಯದೊಳಗೆ ಉಸಿರೆ’ನ್ನುವ ಪ್ರೀತಿಯ ಹೂ... Read more »

ಮೂಕವಿಸ್ಮಿತ ಆಲಾಪನೆ

ಹೊಂಬೆಳಕು ಹೊತ್ತಅವಳ ಗುಲಾಬಿ ನಯನಗಳು|ಕಂಡ ಕೂಡಲೇ ಹೊಳೆಹೊಳೆದುಆ ಸಂಜೆಯಾಗಿತ್ತು ಮರುಳು||ಓದಿ ಮಾಡುತ್ತಿಹನು ಮನನಕೇವಲ ಅಂದದ ಸೊಬಗು|ತಂಗಾಳಿ ತಣ್ಡಗೆ ಆವರಿಸಿಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋಕಳೆದುಕೊಂಡೆ ಆಗ ನನ್ನೇ ನಾನು|ಎಲ್ಲಿ ಹೇಗೆ ಎಂದು ಹುಡುಕದೆಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿಮುಂಗಾರು ಮಿಂಚಿನ... Read more »

ಕರುಳಿನ ಕೂಗು

ಕರುಳಿನ ಕೂಗು ಕರುಳಿನ ಕೂಗಿಗೆ ಕರಗದ ಮನವೇ ವಿದಾಯ ಹೇಳಿತೊರೆದುಬಿಡು ನನ್ನಈ ಕರುಳಬಳ್ಳಿಗೆ ನೀನೇಕೊಳ್ಳಿ ಇಟ್ಟು..!! ಅರೆಬರೆ ಬೆಂದು ಹಳಸಿದ ಗಂಜಿ ನನಗಿರಲೆಂದು ಅರಸಿ, ಹಾರಿಸಿಟ್ಟ ಅನ್ನದಗುಳ ಕೈ ತುತ್ತು ಮಾಡಿ ತಿನ್ನಿಸಿದ ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!! ಈ ಹಸಿವ ತಾಳಲಾರದು ಈ ಜೀವನಿನ್ನ ಅಮೃತ ಹಸ್ತದಿಂದ ಕೊಟ್ಟುಬಿಡು ಚೂರು... Read more »