ಮಹಿಳೆಯರ ಗಮನಕ್ಕೆ_

ಮಹಿಳೆಯರ ಗಮನಕ್ಕೆ_
ಸಿದ್ದಾಪುರ ಪಟ್ಟಣದ ನಿವೇದಿತಾ ಮಹಿಳಾ ಮಂಡಳದಲ್ಲಿ ಮಹಿಳೆಯರಿಗಾಗಿ ನವನವೀನ ಕರಕುಶಲ ತರಬೇತಿ ನಡೆಸಲಾಗುತ್ತಿದ್ದು ಆಸಕ್ತ ಮಹಿಳೆಯರು ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ, ಕಾರ್ಯದರ್ಶಿ ಸುರೇಖಾ ಅಂಬೇಕರರನ್ನು ಅಥವಾ 9902755389ಕ್ಕೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

s ಸಾರ್ವಜನಿಕರ ಗಮನಕ್ಕೆ

ಪಟ್ಟಣ ಪಂಚಾಯತ ಕಾರ್ಯಾಲಯ ಸಿದ್ದಾಪುರ (ಉ.ಕ) – 581 355

ಖಿಔWಓ Pಂಓಅಊಂಙಂಖಿ SIಆಆಂPUಖ Uಖಿಖಿಂಖಂ ಏಂಓಓಂಆಂ ಆISಖಿಖIಅಖಿ,ಏಂಖWಂಖ,-581 355

·Ð್ಟರÀ್ಚ±್ಛ : 08389 230282 Websiಣe:ತಿತಿತಿ. siಜಜಚಿಠಿuಡಿಚಿಣoತಿಟಿ.mಡಿಛಿ.gov.iಟಿ
ಖಿeಟeಠಿhoಟಿe: 08389 230282 (ಈಚಿx) ಇmಚಿiಟ:iಣsಣಚಿಜಿಜಿ_uಟb-siಜಜಚಿಠಿuಡಿ@ಥಿಚಿhoo .ಛಿom ಕ್ರಸಂ/ಪಪಂಸಿ/ಪಪಂನಿಧಿ /ಅನುದಾನ/ಶೇ. 24.10, 7.25 & ಶೇ.5 ಪ್ರಕಟಣೆ/ವಿವ/ನಂ/ /2019-20 ದಿನಾಂಕ: 02-07-2019.
ಸಾರ್ವಜನಿಕ ಪ್ರಕಟಣೆ
ಪಟ್ಟಣ ಪಂಚಾಯತ ಸಿದ್ದಾಪುರ ವ್ಯಾಪ್ತಿಯಲ್ಲಿರುವ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಹಾಗೂ ಇತರೇ ಬಡಜನರ ಕಲ್ಯಾಣಕ್ಕಾಗಿ 2019-20 ನೇ ಸಾಲಿಗೆ ಪಂಚಾಯತ ನಿಧಿ ಶೇ24.10, 7.25ಮತ್ತು ಶೇ.5ರ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ಮಂಜೂರಾತಿಯನ್ನು ಪಡೆಯಲಾಗಿದೆ. ಯೋಜನೆಗಳ ಪ್ರಯೋಜನ ಪಡೆಯಬಯಸುವ ಪಟ್ಟಣ ಪಂಚಾಯತ ಸಿದ್ದಾಪುರ ವ್ಯಾಪ್ತಿಯ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೇ ಬಡಜನರ/ಅಂಗವಿಕಲ ಫಲಾನುಭವಿಗಳು ದಿನಾಂಕ: 31-07-2019ರ ಒಳಗಡೆ ಈ ಕೆಳಗೆ ಸಹಿ ಮಾಡಿದವರಿಗೆ ಸೂಚಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸೂಚನೆ:- ಮೇಲೆ ಸೂಚಿಸಿದ ದಾಖಲೆಗಳೊಂದಿಗೆ ಆದಾಯ & ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರಕಾರ್ಡ, ಚುನಾವಣಾ ಗುರುತಿನ ಚೀಟಿಗಳ ನಕಲುಗಳೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. 2. ದರವಾರು ಪ್ರಕಟಣೆ
ಸಿದ್ದಾಪುರ ಪಟ್ಟಣ ಪಂಚಾಯತ ರವೀಂದ್ರನಗರ ಅಂಬೇಡ್ಕರ ಕಾಲೋನಿಯಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಸಭಾಭವನದಲ್ಲಿರುವ ವಾಚನಾಲಯಕ್ಕೆ ಅಗತ್ಯ ಇರುವ ಒಬ್ಬ ನಿರ್ವಹಣಾ ಸಿಬ್ಬಂದಿ ಒದಗಿಸಿ ನಿರ್ವಹಣಾ ಬಾಬ್ತು ಪಡೆಯುವ ಬಗ್ಗೆ ಮಾಹೆಯಾನ ದರವಾರು ದಿನಾಂಕ:15-07-2019ರ ಸಾಯಂಕಾಲ 5-00ಗಂಟೆ ಒಳಗಡೆ ಈ ಕಾರ್ಯಾಲಯಕ್ಕೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಳಿಗಾಗಿ ಕಛೇರಿ ವೇಳೆಯಲ್ಲಿ ಪಟ್ಟಣ ಪಂಚಾಯತದ ದೂರವಾಣಿ ಸಂಖ್ಯೆ (08389)230282 ಕ್ಕೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಮತ್ತು ಈ ಕಛೇರಿಯ ಅಂತರ್ ಜಾಲ ತಿತಿತಿ.siಜಜಚಿಠಿuಡಿಚಿಣoತಿಟಿ.mಡಿಛಿ.gov.iಟಿ ದಮೂಲಕ ಸಂಪರ್ಕಿಸಬಹುದಾಗಿದೆ.
ಸಹಿ/- ಸಹಿ/-
ಶ್ರೀಮತಿ ಗೀತಾ ಸಿ.ಜಿ. ಶ್ರೀ ಸತೀಶ ಎನ್ ಗುಡ್ಡೆ
ಆಡಳಿತಾಧಿಕಾರಿಗಳು ಮುಖ್ಯಾಧಿಕಾರಿ
ಪಟ್ಟಣ ಪಂಚಾಯತ ಪಟ್ಟಣ ಪಂಚಾಯತ
ಸಿದ್ದಾಪುರ (ಉ.ಕ) ಸಿದ್ದಾಪುರ (ಉ.ಕ)
ಇನ್‍ಸ್ಪೈಯರ್ ಶಿಷ್ಯ ವೇತನಕ್ಕೆ ಆಯ್ಕೆ
ಶಿರಸಿ:ಜು.02- ಪ್ರತಿಷ್ಟಿತ ಇನ್ ಸ್ಪೈಯರ್ ಶಿಷ್ಯ ವೇತನಕ್ಕೆ ಇಲ್ಲಿನ ಭಾವನಾ ಸತ್ಯನಾರಾಯಣ ಹೆಗಡೆ ಆಯ್ಕೆ ಆಗಿದ್ದಾರೆ. ಧಾರವಾಡದ ಜೆಎಸ್‍ಎಸ್ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷ ಅಭ್ಯಾಸ ಮಾಡುತ್ತಿರಯವ ಈಕೆಗೆ ನಾಲ್ಕು ವರ್ಷಗಳ ಕಾಲ 80 ಸಾವಿರ ರೂ.ಶಿಷ್ಯ ವೇತನ ಸಿಗಲಿದೆ. ಈಕೆ ಇಲ್ಲಿನ ಶಿಕ್ಷಕ ದಂಪತಿಗಳಾದ ಸತ್ಯನಾರಾಯಣ ಹೆಗಡೆ ಹಾಗೂ ಭಾರತೀ ಹೆಗಡೆ ಪುತ್ರಿ.
ಪೊಲೀಸ್ ಪ್ರಕಟಣೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶಹರದ ಕೊಂಡ್ಲಿಯ ನಿವಾಸಿಯಾದ ಹನುಮಂತ ಹನುಮಂತಪ್ಪ ಕುರುಬರ, ಪ್ರಾಯ : 65 ವರ್ಷ, ವೃತ್ತಿ : ನಿರುದ್ಯೋಗÀ, ವಾಸ|| ಕೊಂಡ್ಲಿ, ಇವರಿಗೆ ಗ್ಯಾಂಗ್ರೀನ್ ಆಗಿದ್ದು ಕಳೆದ ಎರಡು ತಿಂಗಳಿನಿಂದ ಜಾಸ್ತಿಯಾಗಿದ್ದು ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‍ರವರು ಕಾಲನ್ನು ತೆಗೆಯುವ ಬಗ್ಗೆ ಹೇಳಿದ್ದರು. ಈ ವಿಷಯವನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದವರು ದಿನಾಂಕ: 03-06-2019 ರಂದು ಬೆಳಿಗ್ಗೆ 10-30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿ ಎಲ್ಲಗೋ ಹೋಗಿ ಕಾಣೆಯಾದವರು ಈ ವರೆಗೂ ಪತ್ತೆಯಾಗಿದ್ದು ಇರುವುದಿಲ್ಲಾ..
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ ಕಾಣೆಯಾದ ವ್ಯಕ್ತಿಯ ಭಾವಚಿತ್ರ
ಹೆಸರು ;- ಹನುಮಂತ ಹನುಮಂತಪ್ಪ ಕುರುಬರ, ಪ್ರಾಯ : 65 ವರ್ಷ, ವೃತ್ತಿ : ನಿರುದ್ಯೋಗÀ, ವಾಸ|| ಕೊಂಡ್ಲಿ, ಎತ್ತರ ; ಅ : 5 ಫೂಟ 3 ಇಂಚು, ಮೈಬಣ್ಣ ; ಸಾದಾ ಕಪ್ಪು.ಮೈಕಟ್ಟು ;- ತೆಳ್ಳನೆ ಮೈಕಟ್ಟು, ಗಡ್ಡ ಬಿಟ್ಟಿರುತ್ತಾರೆ, ಬಾಯಿ ಹಾಗೂ ಬಲಗೆನ್ನೆ ಬೊಚ್ಚಾಗಿದೆ, ಎಡಕಾಲಿಗೆ ಗ್ಯಾಂಗ್ರೀನ್ ಆಗಿದ್ದು ಕುಂಟುತ್ತ ನಡೆಯುತ್ತಾರೆ. ದೇಹ ಬಗ್ಗಿರುತ್ತದೆ. ಮಾತನಾಡುವಾಗ ತೊದಲುತ್ತಾರೆ
ಮಾತನಾಡುವ ಭಾಷೆ :- ಕನ್ನಡ. ಹಿಂದಿ.ಧರಿಸಿದ ಬಟ್ಟೆ :- ಬೂದು ಬಣ್ಣದ ಶರ್ಟ್ ಹಾಗೂ ನೀಲಿ ಕಾಫಿ ಬಣ್ಣದ ಲುಂಗಿ ಧರಿಸಿರುತ್ತಾರೆ.

ಇಂದಿನ ಸುದ್ದಿಗಳು-
ವಿದ್ಯುತ್ ಹರಿದು ಸಾವು-
ಸಿದ್ಧಾಪುರ ತಾಲೂಕಿನ ಹುಣಸೆಕೊಪ್ಪಾ ಗ್ರಾಮದ ಕಲ್ಕಟ್ಟಿ ಕರಮನೆ ಸುಬ್ರಾಯ ಹೆಗಡೆಯವರ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಾಕಿದ ಪರಿಣಾಮ ಅದೇ ಗ್ರಾಮದ ವಿಷ್ಣು ರಾಮಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಷ್ಣು ಗೌಡರ ತಂದೆ ರಾಮಾ ಸುಬ್ಬಾ ಗೌಡ ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾನಗೋಡು ಗ್ರಾ.ಪಂ. ಕಾರ್ಯದರ್ಶಿ ನಿಧನ-
ಸಿದ್ಧಾಪುರ ತಾಲೂಕಿನ ಬೈಲಳ್ಳಿಯ ವಾಸಿ ಕಾನಗೋಡು ಗ್ರಾ.ಪಂ.ಕಾರ್ಯದರ್ಶಿ ಬಾಲಕೃಷ್ಣ ದಿಢೀರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಬಾಲಕೃಷ್ಣ ಕನ್ನಾ ನಾಯ್ಕ ಹಂಗಾಮಿ ನೌಕರರಾಗಿ ಕೆಲಸ ಮಾಡಿ ಒಂದೂವರೆ ವರ್ಷದ ಕೆಳಗೆ ಖಾಯಂ ನೌಕರರಾಗಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದರು.
ಮೃತರು 2 ವರ್ಷದ ಮಗಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತಿಮ ವಿಧಿ ವಿಧಾನಗಳ ಮೊದಲು ತಾ.ಪಂ. ಅಧಿಕಾರಿಗಳು, ತಹಸಿಲ್ಧಾರರು,ಜನಪ್ರತಿನಿಧಿಗಳು, ನೌಕರರ ಸಂಘ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಂಘದ ಪ್ರಮುಖರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ನವವಿವಾಹಿತರಿಗೆ ಕಿರುಕುಳ ಆರೋಪ-
ಇತ್ತೀಚೆಗೆ ಕಾನೂನು ಬದ್ಧವಾಗಿ ಮದುವೆಯಾದ ದಂಪತಿಗಳಿಗೆ ಜಾತಿ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಸಿದ್ಧಾಪುರದ ದಲಿತ ಮುಖಂಡರು ದೂರಿದ್ದಾರೆ.
ಅವರಗುಪ್ಪಾದ ವರ ಮಹೇಶ್ ಹರಿಜನ ಮತ್ತು ಚಪ್ಪರಮನೆ ಭವಾನಿ ರಾಜಾರಾಮ ಹೆಗಡೆ ಕಾನೂನುಬದ್ಧ ಮದುವೆಯಾಗಿದ್ದು ಕೆಲವು ಪಕ್ಷ, ಮತ್ತು ಜಾತಿಯ ಮುಖಂಡರು ಈ ನವದಂಪತಿಗಳಿಗೆ ಕಿರುಕುಳ ನೀಡುತ್ತಿದ್ದು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *